ಇನ್‌ಸ್ಪೆಕ್ಟರ್ ಅರುಣ ಎಸ್.ಮುರಗುಂಡಿಗೆ ಅತ್ಯುತಮ ಪೊಲೀಸ್ ಠಾಣೆಯ ಪೊಲೀಸ್ ಇನ್‌ಸ್ಪೆಕ್ಟರ್ ಪ್ರಶಸ್ತಿ

0
31

ಕಲಬುರಗಿ: ಪೊಲೀಸ್ ವಾರ್ಷಿಕ ಕ್ರಿಡಾಕೂಟದಲ್ಲಿ ನಡೆದ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ರಾಘವೇಂದ್ರ ನಗರ ಪೋಲಿಸ್ ಠಾಣೆ ಅತ್ಯುತಮ ಪೊಲೀಸ್ ಠಾಣೆಯ ಪೊಲೀಸ್ ಇನ್‌ಸ್ಪೆಕ್ಟರ್ ಅರುಣ ಎಸ್.ಮುರಗುಂಡಿ ಇವರು ಪ್ರಶಸ್ತಿ ಪಡೆದ ಹಿನ್ನೆಲೆಯಲ್ಲಿ  ಹಾಗೂ ಎಸಿಪಿ ವಿಜಯಕುಮಾರ ಹೆಚ್.  ಇವರಿಗೆ ಯುವ ಮುಖಂಡ ಸಂದೇಶ ಕಮಕನೂರ ಅವರು  ಸನ್ಮಾನಿಸಿದರು. ದಿಪಕ ತಿವಾರಿ, ಶರಣು ಕಡಗಂಚಿ, ಉದಯ ಪಾಟೀಲ್, ವಿರೇಶ ಮುಲ್ಲೆ, ಅಭಿಷೇಕ ಬಡಿಗೇರ, ಹರ್ಷಾ ರತ್ನಕರ್ ಪೊಲೀಸ್ ಸಿಬ್ಬಂದಿಗಳಾದ ಕಿಶೋರ, ರಮೇಶ, ಸುಧಾ ಇದ್ದರು.

 

Contact Your\'s Advertisement; 9902492681

 

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here