ದಲಿತ ಮಾದಿಗ ಸಮನ್ವಯ ಸಮಿತಿ ಸಂಘಟನೆಯ ಬಡಾವಣೆಯ ಅಧ್ಯಕ್ಷರಾಗಿ ಮುರಳಿ ಗುತ್ತೇದಾರ ನೇಮಕ

0
29

ಕಲಬುರಗಿ: ದಲಿತ ಮಾದಿಗ ಸಮನ್ವಯ ಸಮಿತಿ ಸಂಘಟನೆಯ ತಾರಫೈಲ್ ಬಡಾವಣೆಯ ಅಧ್ಯಕ್ಷರನ್ನಾಗಿ ಮುರಳಿ ಗುತ್ತೇದಾರ ತಾರಫೈಲ್ ಅವರನ್ನು ನೇಮಕ ಮಾಡಲಾಗಿಯಿತು ಎಂದು ರಾಜ್ಯಾಧ್ಯಕ್ಷ ಲಿಂಗರಾಜ ಎಸ್.ತಾರಫೈಲ್ ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಲಿಂಗರಾಜ ತಾರಫೈಲ್ ಅವರು ಮಾತನಾಡುತ್ತಾ, ಸಮಾಜದ ಏಳಿಗೆಗಾಗಿ ಹಗಲಿರಳು ಶ್ರಮಿಸುತ್ತ ಕೂಡಲೇ ಸಮಾಜದ ಜವಾಬ್ದಾರಿಯನ್ನು ವಹಿಸಿಕೊಂಡು ಕಾರ್ಯಪ್ರವೃತ್ತರಾಗಬೇಕೆಂದು ಹೇಳೀದರು.

Contact Your\'s Advertisement; 9902492681

ಈ ಸಂದರ್ಭದಲ್ಲಿ ರಾಜ್ಯ ಪ್ರಧಾನ ಕಾರ್ಯದರ್ಶಿ ಬಸವರಾಜ ಜವಳಿ, ಕಾರ್ಯದರ್ಶಿ ದತ್ತು ಹುಮ್ನಾಬಾದ, ಉದಯ ವಾಲೀಕರ್, ದಿಗಂಬರ್, ತ್ರೀಮೂರ್ತಿ, ಮಲ್ಲು ಜೀನಕೇರಿ, ಶರಣು ಕಟ್ಟಿಮನಿ, ಗ್ರಾಮ ಪಂಚಾಯತ್ ಸದಸ್ಯ ಶೃರಣು ಗೂಟೂರ, ಶಂಕರ ಕಟ್ಟಿಮನಿ, ಡಿಎಂಎಸ್‌ಎಸ್ ಜೇವರ್ಗಿ ಅಧ್ಯಕ್ಷ ಮಲ್ಲಿಕಾರ್ಜುನ್ ದನ್ನಿ, ರಾಜ್ಯ ಸಮಿತಿ ಸಲಹೆಗಾರ ಸುಭಾಷ ಕಾಂಬಳೆ, ಪರಶುರಾಮ ಮಹೇಶ ಕೆಂಭಾವಿ, ಭೀಮ ಹಳ್ಳಿ, ಮಹಾಂತೇಶ ಸುರೇಶ ಇಟಗಿ, ರಂಗಪ್ಪ ಇಟಗಿ, ಸೋಸಿಯಲ್ ಮಿಡಿಯಾ ಅಧ್ಯಕ್ಷ ಶಾಂತು ಸಾವೂರ ಸೇರಿದಂತೆ ಸಮಾಜದ ಮುಖಂಡರುಗಳು ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here