ಪೌರತ್ವ ತಿದ್ದುಪಡಿ ಕಾಯ್ದೆ ದ್ವೇಷಚಾಲಿತ ನಡೆ: ಕ.ರಾ.ಹಿಂ.ವ.ಜಾ.ವೇದಿಕೆ ಅಧ್ಯಕ್ಷ ಜಾಕೀರ್ ಹುಸೇನ್

0
58

ಮೈಸೂರು: ಸ್ವಾತಂತ್ರ್ಯ ನಂತರ ಕಾಲದಿಂದ, ಭಾರತವು ದಕ್ಷಿಣ ಏಷ್ಯಾದ ದೇಶಗಳಲ್ಲಿ ದ್ವೇಷಕ್ಕೆ ಗುರಿಯಾಗಿರುವ ಹಲವರಿಗೆ ಆರ್ಶಯವರು ಕೊನರುವದು ಎಲರಿಗೂ ತಿಳಿದಿದೆ. 1959ರಲ್ಲಿ ಟಿಬೇಟಿನ ಮೇಲೆ ಹಲವು ಬಾರಿ ಚೀನಾ ಆಕ್ರಮಣ ಮಾಡಿದಾಗ ದಲಾಯಿಲಾಮಾ ಮತ್ತು ಟೆಬೇಟಿನರಿಂದ ಏಷಾ ಮತ್ತು ಆಫ್ರಿಕಾಗಳ ಯುದ್ಧಪೀಡಿತ ದೇಶಗಳವರೆಗೆ ನಾವು ಆಶ್ರಯ ನೀಡಿದ್ದೇವೆ.

ಪೌರತ್ವ ಕಾಯ್ದೆ ವಿರೋಧಿಸಿ ಮಾತನಾಡಿ, ನಮ್ಮ ನೈತಿಕ ಹಿರಿಮೆಯನ್ನು ಕಳೆದುಕೊಂಡಿದ್ದೇವೆ, ಮೋದಿ-ಶಾ ನಾಯಕತ್ವದ ಬಿಜೆಪಿ ಸರಕಾರವು ಸಾಧ್ಯವಿರುವ ಎಲ್ಲ ರಾಜಕೀಯ ಅಸ್ತ್ರಗಳ ಅವಕಾಶಗಳನ್ನು ಘೋಷಿತ ಕಾರ್ಯಸೂಚಿಯಾದ, ಭಾರತವನ್ನು ಬಲಾತ್ಕಾರದಿಂದ ಮಿಥ್ಯಾವಾಸ್ತವದ ‘ಹಿಂದೂರಾರ್ಷ್ಟವಾಗಿಸುವುದು, ಕಾನೂನಿನ ಪ್ರಕಾರ ಘೋಷಿಸುವುದು ತಡವಾಗಬಹುದಾದರೂ, ಸ್ಪಷ್ಟವಾಗಿ ಕಾಣಿಸುವ ಭವಿಷ್ಯವಾಗಿದೆ ಎಂದರು.

Contact Your\'s Advertisement; 9902492681

ನಂತರ  ಆಮ್ ಆದ್ಮಿ ಪಕ್ಷ ಪಾರ್ಟಿ ಸದಸ್ಯ ಮಾನವೀಕ ಮಾತನಾಡಿ ಕೆಲವು ವರ್ಷಗಳಿಂದ, ಬಹುಮತದ ಹಿಂದೂ  ಭಾವನೆಗಳನ್ನು ಕ್ರೋಡೀಕರಿಸಲು ನಿರಂತರವಾಗಿ ತಾರತಮ್ಯ ಭೇದದ ಕೋಮುದ್ವೇಷ, ಅಸಹನೆಗಳ ಕಿಚ್ಚನ್ನು ಹಚ್ಚುತ್ತಿರುವುದು, ದೇಶದಲ್ಲಿ ಗುಂಪುಹತ್ರಗಳು, ಸಾಮೂಹಿಕ ಕೊಲೆಗಳು, ಸಾಮೂಹಿಕ ಹಿಂಸೆಗಳು ಆದಾಗ ತಂತ್ರದ ಭಾಗವಾಗಿ ಮೌನವಾಗಿರುವುದು ಅದರ ಕಾರ್ಯತಂತ್ರದ ಭಾಗವಾಗ ಎಂದರು.

ನಾಗರಿಕತ್ವ ತಿದ್ದುಪಡಿ ಕಾಯ್ದೆಗೆ ಪೂರಕವಾಗಿ ನಾಗರಿಕರ ರಾಷ್ಟ್ರೀಯ ನೋಂದಣಿ(ಎನ್ ಆರ್ ಸಿ)ಯನ್ನು ಘೋಷಿಸುವಂತೆ ಇಡೀ ದೇಶವನ್ನು ಒತ್ತಾಯಿಸುವುದು, ಮುಸ್ಲಿಮರನ್ನು ಅಧೀನತೆಗೆ ಒಳಪಡಿಸುವ, ಅವರನ್ನು ವಾಸ್ತವದಲ್ಲಿ, ತಮ್ಮ ದೇಶದಲ್ಲಿಯೇ ಎರಡನೆಯ ದರ್ಜೆಯ ಪ್ರಜೆಗಳಾಗಿಸುವ ಮೃತ್ಯುದಂಡವಾಗಿದೆ. ನಾಗರಿಕತ್ವ ತಿದ್ದುಪಡಿ ಕಾಯ್ದೆ ಮತ್ತು ದೇಶವ್ಯಾಪಿ ನಾಗರಿಕ ರಾಷ್ಟ್ರೀಯ ನೋಂದಣಿಗಳು ಮತ್ತೂ ಹೆಚ್ಚಿನ ಕೇಡಿನ ದುಶ್ಶುನಗಳಾಗಿವೆ ಎಂದು ತಿಳಿಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here