ವಿವೇಕಾನಂದ ಕುರಿತು ಪಂಡಿತ ಕಟ್ಟಿಮನಿ ಅವರಿಂದ ವಿಶೇಷ ಉಪನ್ಯಾಸ

0
36

ಕಲಬುರಗಿ: ಸ್ವಾಮಿವಿವೇಕಾನಂದರ ಜನ್ಮದಿನದ ನಿಮಿತ್ತ ರಿಪಬ್ಲೀಕನ್ಯುತ್ ಫೆಡರೆಷನ್ ಕಾರ್ಯಲಯದಲ್ಲಿ  ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ವಿಶೇಷ ಉಪನ್ಯಾಸಕರಾಗಿ ಆಗಮಿಸಿದ ಪಂಡಿತ ಕಟ್ಟಿಮನಿ ರವರು ವಿವೇಕಾನಂದರ ಬಗ್ಗೆ ಸಂಕ್ಷಿಪ್ತವಾಗಿ ಮಾತನಾಡಿದರು .

ಈ ಸಂದರ್ಭದಲ್ಲಿ ಸಂಘಟಕ ಹನುಮಂತ ಇಟಗಿ , ಡಾ.ಅನೀಲ ಟೆಂಗಳಿ , ಸಂತೋಷ ಮೇಲ್ಮನಿ , ಮಿಲಿಂದ ಸನಗುಂದಿ , ನಾಗೇಂದ್ರ ಜವಳಿ ,ಅಮರ ಮನಸ್ಕಿ,  ದಿನೇಶ ಎನ್.ದೊಡ್ಡಮನಿ , ಶಿವು ಜಾಲವಾದ , ಸತೀಶ ಮಾಲೆ , ಅಜಯ ಕೊರಳ್ಳಿ , ರಾಣು ಮುದ್ದನಕರ್ , ರತನ್ ಕನ್ನಡಗಿ , ಸಿದ್ದು ಚಿಂಚನಸೂರ , ಉಮೇಶ ಶ್ರೀಂಗೇರಿ , ವಿನೋದ ಕಾಂಬಳೆ ,ರಾಹುಲ್ ಸಂಘ , ಸಂಘನಂದ ರಂಗಾರೆ , ಮಲ್ಲಿಕಾರ್ಜುನ ಕೆರಮಗಿ , ಸರ್ಯಕಾಂತ ಕೊಟ್ಟರಗಾ , ಸೌರಭ ಶಿಂಧೆ , ಸೇರಿದಂತೆ ಅನೇಕರು ಉಪಸ್ಥಿತರಿದ್ದರು .

Contact Your\'s Advertisement; 9902492681

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here