ಸರಕರಿ ಶಾಲೆಯ ವಿದ್ಯಾರ್ಥಿನಿ ಮಾಡಿದ ವ್ಯಾಕ್ಯೂಮ್ ಕ್ಲೀನರ್ ತಯಾರಿಸಿ ಅನ್ವೇಶಣಾ ಪ್ರಶಸ್ತಿ ಪಡೆದು ರಾಜ್ಯ ಮಟ್ಟಕ್ಕೆ

0
57

ಸುರಪುರ: ತಾಲೂಕಿನ ರುಕ್ಮಾಪುರದ ಸರಕಾರಿ ಮಾದರಿಯ ಪ್ರಾಥಮಿಕ ಶಾಲೆಯ ಪಾರ್ವತಿ ಭಾಗಪ್ಪ ಎಂಬ ವಿದ್ಯಾರ್ಥಿನಿ ಶಿಕ್ಷಕ ಗುರುರಾಜಗೌಡ ಮಾರ್ಗದರ್ಶನದಲ್ಲಿ ಮಾಡಿದ ವ್ಯಾಕ್ಯೂಮ್ ಕ್ಲೀನರ್ ಪ್ರಾಜೆಕ್ಟ್‌ಗೆ ಯಾದಗಿರಿ ಜಿಲ್ಲಾ ಇನ್ಸ್ಪೈರ್ ಪ್ರಶಸ್ತಿ ಪಡೆದು ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದಾಳೆ.ವಿದ್ಯಾರ್ಥಿನಿಯ ಸಾಧನೆಗೆ ಶಾಲೆಯ ಪ್ರಧಾನಗುರು ಲಿಂಗಯ್ಯ ಜಿ.ಕಲ್ಲೂರಮಠ ಹಾಗು ಶಿಕ್ಷಕರಾದ ಮುತ್ಯಾ ಕರಿವಳಿ,ವಿರೇಶ ಕುಮಾರ,ಶರಣಬಸಮ್ಮ,ಅಶ್ವಿನಿ,ಸೌಮ್ಯಶ್ರಿ,ಹನುಮಂತ್ರಾಯ,ದೀಪಾ,ಕವಿತಾ ಇವರು ಅಭಿನಂದನೆ ಸಲ್ಲಿಸಿ ಸಂತಸ ವ್ಯಕ್ತಪಡಿಸಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here