ಮರಡಿ ಮಲ್ಲಿಕಾರ್ಜುನ ಜಾತ್ರಾ ಮಹೋತ್ಸವ ಅಂಗವಾಗಿ ಶ್ರೀ ಶೈಲ ಜಗದ್ಗುರುಗಳ ಅಡ್ಡಪಲ್ಲಕ್ಕಿ

0
94

ಸುರಪುರ: ಲಕ್ಷ್ಮೀಪುರ ಶ್ರೀಮರಡಿ ಮಲ್ಲಿಕಾರ್ಜುನ ದೇವಸ್ಥಾನದ ದನಗಳ ಜಾತ್ರಾ ಮಹೋತ್ಸವದ ಅಂಗವಾಗಿ ಶ್ರೀಮದ್ ಗಿರಿರಾಜ ಸೂರ್ಯ ಸಿಂಹಾನಾಧೀಶ್ವರ ಶ್ರೀ ಶೈಲ ಜಗದ್ಗುರು ಡಾ. ಚನ್ನಸಿದ್ಧರಾಮ ಪಂಡೀತಾರಾಧ್ಯ ಶಿವಾಚಾರ್ಯ ಭಗವಾತ್ಪಾದರು ಶ್ರೀ ಶೈಲ ಮಹಾಪೀಠ ಇವರ ಬಿಜಾಸಪುರದ ಬಸವಣ್ಣ ದೇವರ ಗುಡಿಯಿಂದ ಶ್ರೀಗಿರಿಯ ಮಠದ ವರೆಗೆ ಪೂರ್ಣ ಕುಂಭಾ ಕಳಸ ಹಾಗು ಪುರವಂತರ ಸೇವೆಯೊಂದಿಗೆ ಅಡ್ಡಪಲ್ಲಕ್ಕಿ ಮಹೋತ್ಸ ನಡೆಸಲಾಯಿತು.

ನಂತರ ಶ್ರೀಮಠದ ಕಟ್ಟಡ ಲೋಕಾರ್ಪಣೆ ಹಾಗು ಸಿ.ಸಿ ರಸ್ತೆ ಉದ್ಘಾಟನೆ ಕಾರ್ಯಕ್ರಮ ಜರುಗಿತು. ಈ ಸಂದರ್ಭದಲ್ಲಿ ಸೂಗುರೇಶ್ವರ ಶಿವಾಚಾರ್ಯರು,ಬಸವಲಿಂಗ ದೇವರು, ವಿಶ್ವರಾಧ್ಯ ದೇವರು ಚಟ್ನಳ್ಳಿ,ಕುಂಬಳಾಪುರ ಸ್ವಾಮೀಜಿ ಹಾಗು ಸುರೇಶ ಸಜ್ಜನ್, ಮಲ್ಲಣ್ಣ ಸಾಹುಕಾರ, ಪ್ರಕಾಶ ಕನ್ನೆಳ್ಳಿ, ಲಚಮರಡ್ಡಿ ದೇಸಾಯಿ, ತಾತರಡ್ಡಿ,ಪಾರಪ್ಪ ಗುತ್ತೆದಾರ,ಚನ್ನರಡ್ಡಿ ದೇಸಾಯಿ,ಪ್ರಕಾಶ ಯಾದವ,ವೀರೇಶ ಪಂಚಾಂಗಮಠ,ಮಲ್ಲು ಬಾದ್ಯಾಪುರ, ಶಿವಕುಮಾರ ಕಲಕೇರಿ,ಮಲ್ಲು ಹೂಗಾರ ಸೇರಿದಂತೆ ನೂರಾರು ಜನ ಭಕ್ತರಿದ್ದರು.

Contact Your\'s Advertisement; 9902492681

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here