ಹಡಪದ ಸಮಾಜದದಿಂದ ಶ್ರೀ ಸಿದ್ಧಲಿಂಗ ಮಹಾಸ್ವಾಮೀಜಿಗೆ ಶ್ರದ್ಧಾಂಜಲಿ ಸಲ್ಲಿಕೆ

0
145

ಕಲಬುರಗಿ: ನಗರದ ತಿಮ್ಮಾಪುರ ಸರ್ಕಲ್‌ನಲ್ಲಿ ಜಿಲ್ಲೆಯ ಹಡಪದ ಸಮಾಜದದಿಂದ ರಾವೂರ ಶ್ರೀ ಸಿದ್ಧಲಿಂಗ ಮಹಾಸ್ವಾಮೀಜಿ ಅವರ  ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸಲಾಯಿತು.

ಮಾಜಿ ಶಾಸಕ ವಾಲ್ಮೀಕಿ ನಾಯಕ, ಕಲ್ಯಾಣ ಕರ್ನಾಟಕ ಹಡಪದ ಸಮಾಜದ ಅಧ್ಯಕ್ಷ ಈರಣ್ಣಾ ಹಡಪದ ಸಣ್ಣೂರ, ಪ್ರಕಾಶ ತಾಳಕೇರಿ ಸಣ್ಣೂರ, ಸದಾನಂದ ಕಾಂಬೆಳೆ, ಭಗವಂತ  ಹೊನ್ನಕಿರಣಗಿ, ಮಹಾತೇಶ ಇಸ್ಲಾಂಪುರೆ, ಆನಂದ ಖೇಳಗಿ, ಮಲ್ಲಿಕಾರ್ಜುನ ಬಿ ಹಡಪದ ಸುಗೂರ, ಸುನೀಲಕುಮಾರ್ ಭಾಗಹಿಪ್ಪರಗಾ, ಬಸವರಾಜ ಹಡಪದ ಕೆಂಭಾವಿ, ರೇವಣ್ಣಸಿಧ್ಧ ಹಡಪದ, ಮಲ್ಲಿಕಾರ್ಜುನ ಹಡಪದ, ಮಹೇಶ್ ಹಡಪದ, ಕಲಬುರಗಿ, ಸಾಗರ ಹಡಪದ, ಅನಿಲ ಹಡಪದ, ಮಲ್ಲಿಕಾರ್ಜುನ  ಬನ್ನೂರ,  ನಂದು, ಮಹೇಶ್ ಹಡಪದ ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here