ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಟಿ.ಎಸ್.ನಾಗಾಭರಣಗೆ ಸನ್ಮಾನ

0
67

ಕಲಬುರಗಿ: ನಗರಕ್ಕೆ ಆಗಮಿಸಿದ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಟಿ.ಎಸ್.ನಾಗಾಭರಣ ಅವರನ್ನು ಸಾಂಸ್ಕೃತಿಕ ಸಂಘಟಕ ವಿಜಯಕುಮಾರ ತೇಗಲತಿಪ್ಪಿ ಸತ್ಕರಿಸಿದರು. ಪ್ರಭಾಕರ ಜೋಶಿ, ಸುರೇಶ ಬಡಿಗೇರ, ಶಿವರಾಜ ಅಂಡಗಿ, ಶಿವಲಿಂಗ ಹಳಿಮನಿ, ಭುವನೇಶ್ವರಿ, ರಾಜಕುಮಾರ ಉದನೂರ, ವಿದ್ಯಾಸಾಗರ ದೇಶಮುಖ, ಮಹಾದೇವ ಬಡಾ, ಆರ್.ಹೆಚ್.ಪಾಟೀಲ, ರವಿ ಶಹಾಪುರಕರ್, ಶಾಂತಕುಮಾರ ಬಸ್ತೆ, ಎಸ್.ಎಂ.ಡೋಮನಾಳ, ಪುರುಷೋತ್ತಮ್ ಹಡಪದ, ಸೋಮು ಕುಂಬಾರ, ಅರುಣಾ ಹಳ್ಳಿಖೇಡ ಸೇರಿ ಇತರರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here