ವಚನಗಳಲ್ಲಿ ಅಡಗಿದೆ ಜೀವನ ಮೌಲ್ಯ: ವಿಜಯಕುಮಾರ ತೇಗಲತಿಪ್ಪಿ

0
21

ಕಲಬುರಗಿ: ಮಹಾಶಿವರಾತ್ರಿ ದಿನದಂದು ಜಿಲ್ಲಾ ಶರಣ ಸಾಹಿತ್ಯ ಪರಿಷತ್ತು ವತಿಯಿಂದ ಕಲಬುರಗಿ ನಗರದ ಆಶೀರ್ವಾದ ಕಲ್ಯಾಣ  ಮಂಟಪದಲ್ಲಿ ಏರ್ಪಡಿಸಿದ ಜಾಗತಿಕ ತಲ್ಲಣಗಳಿಗೆ ವಚನ ಸಾಹಿತ್ಯ ಸಾಂತ್ವಾನ ಕುರಿತ ಒಂದು ದಿನದ ವಿಚಾರ ಸಂಕಿರಣದ ಸಮಾರೋಪ ಸಮಾರಂಭ ಜರುಗಿತು.

ಈವೇಳೆಯಲ್ಲಿಇ ಕರ್ನಾಟಕ ವಚನ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ವಿಜಯಕುಮಾರ ತೇಗಲತಿಪ್ಪಿ ಮಾತನಾಡಿದರು. ಪ್ರಾಧ್ಯಾಪಕ ಡಾ.ಟಿ.ಗುರುಬಸಪ್ಪ, ಶರಣ ಚಿಂತಕಿ ನಳಿನಿ ಮಹಾಗಾಂವಕರ್, ಡಾ.ಶಾಂತಾ ಅಷ್ಟಿಗೆ, ಡಾ.ಶ್ರೀಶೈಲ್ ನಾಗರಾಳ ಸೇರಿದಂತೆ ಅನೇಕ ವಿದ್ವಾಂಸರು ಉಪಸ್ಥಿತರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here