ನಿವೃತ್ತ ಶಿಕ್ಷಕ ಕಿಶನ್‌ರಾವ್ ನಿಧನ

0
208

ಸುರಪುರ: ನಗರದ ದೀವಳಗುಡ್ಡದ ನಿವೃತ್ತ ಶಿಕ್ಷಕ ಬಾಲಕೃಷ್ಣ (ಕಿಶನ್‌ರಾವ್ ಮಾಸ್ತರ್) ನಿಧನರಾಗಿದ್ದಾರೆ.

ತಮ್ಮ ಶಿಕ್ಷಕ ವೃತ್ತಿಯಿಂದ ಬಂದ ನಿವೃತ್ತಿ ಹಣವನ್ನೆಲ್ಲಾ ಪ್ರಧಾನಮಂತ್ರಿ ಪರಿಹಾರ ನಿಧಿಗೆ10ಲಕ್ಷ ರೂ.ಹಾಗೂ ಸೈನಿಕರ ಕಲ್ಯಾಣ ನೀಧಿಗೆ1ಲಕ್ಷ ರೂ ನೀಡಿದ ಉದಾರ ದೇಣಿಗೆಯಿಂದ ಎಲ್ಲರಿಗೂ ಮಾದರಿಯಾಗಿದ್ದ ಇವರ ನಿಧನಕ್ಕೆ ತಾಲೂಕಿನ ಎಲ್ಲಾ ಶಿಕ್ಷಕ ವರ್ಗ ಕಂಬನಿ ಮಿಡಿದಿದೆ ಹಾಗು ಭಗವಂತ ಅವರ ಆತ್ಮಕ್ಕೆ ಶಾಂತಿ ನೀಡಲೆಂದು ಪ್ರಾರ್ಥಿಸುತ್ತಿದ್ದಾರೆ.

Contact Your\'s Advertisement; 9902492681

ಮಂಗಳವಾರ ಮದ್ಹ್ಯಾನ 3 ಗಂಟೆಗೆ ತಿಮ್ಮಾಪುರದಲ್ಲಿ ಅಂತ್ಯಸಂಸ್ಕಾರ ನಡೆಯಲಿದೆ ಎಂದು ಕುಟುಂಬ ಮೂಲಗಳು ತಿಳಿಸಿವೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here