ವೀರಶೈವ ಮಹಾಸಭಾ ವತಿಯಿಂದ ಯೋಧರಿಗೆ ಸನ್ಮಾನ

0
58

ಕಲಬುರಗಿ: ಭಾರತೀಯ ಸೇನಾ ಪರಾಕ್ರಮ ದಿವಸ ಅಂಗವಾಗಿ ಮಾಜಿ ಯೋಧರಿಗೆ ನಗರದ ಸರ್ದಾರ್ ವಲ್ಲಭಭಾಯಿ ಪಟೇಲ್ ವೃತ್ತದಲ್ಲಿ ಅಖಿಲ ಭಾರತ ವೀರಶೈವ ಮಹಾಸಭಾ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು ಯುವ ಘಟಕ ಗೌರವಧ್ಯಕ್ಷರು ಎಂ.ಎಸ್.ಪಾಟೀಲ ನರಿಬೋಳ ರವೀಂದ್ರ ಮುತ್ತಿನ, ಮಂಜುನಾಥ ಅಂಕಲಗಿ, ಮಲ್ಲಿಕಾರ್ಜುನ ಪಾಟೀಲ ಇನ್ನಿತರರಿದ್ದರು. ಸನ್ಮಾನದ ನಂತರ ಭಾರತ ಮಾತಾಕೀ ಜೈ, ವಂದೇ ಮಾತರಂ, ಜೈ ಜವಾನ ಜೈ ಕಿಸಾನ್, ದೇಶದ ಗಡಿಕಾಯುವ ಯೋಧರಿಗೆ ಜೈ ಎಂಬ ಘೋಷಣೆಗಳು ಮುಳಗಿದವು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here