ಶರಣ ಸಂಗಮ ಕಾರ್ಯಕ್ರಮ

0
52

ಕಲಬುರಗಿ: ಸಾರ್ವಜನಿಕ ಉದ್ಯಾನ ದಲ್ಲಿ ಜಾಗತಿಕ ಲಿಂಗಾಯತ ಮಹಾ ಸಭಾ ಮತ್ತು ಎಂ.ವೈ.ಗೋಳಾ ಅಭಿಮಾನಿ ಬಳಗ ಶರಣ ಸಂಗಮ ಕಾರ್ಯಕ್ರಮ ಹಮ್ಮಿಕೊಂಡಿತ್ತು. ಕಾರ್ಯಕ್ರಮ ನನ್ನು ಭಾರತೀಯ ಜೀವ ವಿಮಾ ನಿಗಮ ಸಿಬಿ-1ಶಾಖೆಯ ಚೀಫ್ ಮ್ಯಾನೇಜರ್ ಶ್ರೀ ಎಂ.ಶಂಕರನಾಯಕ ಅವರು ಉದ್ಘಾಟಿಸಿದರು.

ರಾಯಚೂರ ಎಲ್.ಐ .ಸಿ.ಕಚೇರಿಯ ಎಂ.ಎಸ್.ಶಿವನಗುತ್ತಿ ಅವರು ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದು, ಜಾಗತಿಕ ಲಿಂಗಾಯತ ಮಹಾ ಸಭಾ ಕಾರ್ಯದರ್ಶಿ, ಆರ್.ಜಿ. ಶೆಟಗಾರ್ ಅವರು ಅತಿಥಿಗಳಾಗಿ ಆಗಮಿಸಿದ್ದರು. ಸಾಹಿತಿ ಡಾ. ಶ್ರೀಶೈಲ ನಾಗರಾಳ ಪ್ರಾಚಾರ್ಯರು ಶರಣ ಸಂಗಮ-ಕಾರ್ಯಕ್ರಮದಲ್ಲಿ ವಿಶೇಷ ಉಪನ್ಯಾಸ ನೀಡಿದರು.

Contact Your\'s Advertisement; 9902492681

ಮಲ್ಲಿಕಾರ್ಜುನ ಗೋಳಾ ಅವರನ್ನು ಕುರಿತು ಮಹಾಂತಪ್ಪ ರವೀಂದ್ರ ಶಾಬಾದಿ, ಎಲ್.ಐ.ಸಿ ಸಿಬ್ಬಂದಿ ಸ್ನೇಹಿತರು ಅಭಿಮಾನಿಗಳು ಮಾತನಾಡಿದ್ದು, ವೇಳೆಯಲ್ಲಿ ಗೋಳಾ ದಂಪತಿ ಗಳನ್ನು ಸನ್ಮಾನಿಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here