ರಾಜುಗೌಡ ಗ್ರೌಂಡ್ ವರ್ಕ್ ಟೀಂ ವತಿಯಿಂದ ಆಯುಷ್ಮಾನ್ ಕಾರ್ಡ್ ವಿತರಣೆ

0
46

ಸುರಪುರ: ನಗರದ ವಾರ್ಡ್ ಸಂಖ್ಯೆ ೧೯ ರ ಹಸನಾಪುರದಲ್ಲಿ ರಾಜುಗೌಡ ಗ್ರೌಂಡ್ ವರ್ಕ್ ಟೀಂ ವತಿಯಿಂದ ವಾರ್ಡಿನ ಜನತೆಗೆ ಉಚಿತವಾಗಿ ಪ್ರಧಾನ ಮಂತ್ರಿ ಆಯುಷ್ಮಾನ್ ಭಾರತ ಕಾರ್ಡ್‌ಗಳನ್ನು ಮಾಡಿ ವಿತರಿಸಲಾಯಿತು. ಈ ಸಂದರ್ಭದಲ್ಲಿ ಜಿ.ಪಂ ಮಾಜಿ ಅಧ್ಯಕ್ಷ ರಾಜಾ ಹನಮಪ್ಪ ನಾಯಕ (ತಾತಾ),ಶಂಕರ ನಾಯಕ,ಚಂದ್ರಶೇಖರ ಜಡಿಮರಳ,ತಾಲೂಕು ಭೂ ನ್ಯಾಯ ಮಂಡಳಿ ಸದಸ್ಯೆ ಶಶಿಕಲಾ ಎಸ್.ಪಾಟೀಲ, ಹೊನ್ನಪ್ಪ ತಳವಾರ,ಶರಣು ನಾಯಕ,ಮಲ್ಕಪ್ಪ ತೇಲ್ಕರ್,ಅರವಿಂದ್ ಬಿಲ್ಲವ್,ಯಮನಪ್ಪ ಗಂಗನಾಳ ಇತರರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here