ನಾಡೋಜ ಪಾಪುಗೆ ಪ್ರತಿಷ್ಠಾನದಿಂದ ನುಡಿನಮನ

0
48

ಸುರಪುರ: ಸಗರನಾಡು ಸೇವ ಪ್ರತಿಷ್ಠಾನವತಿಯಿಂದ ರಂಗಂಪೇಟೆಯ ಖಾದಿ ಕೇಂದ್ರದ ಆವರಣದಲ್ಲಿ ನುಡಿನಮನ ಸಭೆ ನಡೆಸಲಾಯಿತು.

ಪ್ರತಿಷ್ಠಾನ ಅಧ್ಯಕ್ಷ ಪ್ರಕಾಶ ಅಂಗಡಿ ಕನ್ನೆಳ್ಳಿ,ಕರ್ನಾಟಕ ನವ ನಿರ್ಮಾಣ ವೇದಿಕೆಯ ಉತ್ತರ ಕರ್ನಾಟಕ ವಿಭಾಗಿಯ ಅಧ್ಯಕ್ಷ ಶಿವರಾಜ ಕಲಿಕೇರಿ,ಸರ್ವಜ್ಞ ಸೇವಾ ಸಂಸ್ಥೆಯ ಅಧ್ಯಕ್ಷ ಅಂಬ್ರೇಶ ಕುಂಬಾರ,ವಿರಭದ್ರಪ್ಪ ಕುಂಬಾರ, ವಿರೇಶ ಹಳಿಮನಿ, ಶಾಂತು ನಾಯಕ, ರುದ್ರಪ್ಪ ಕೆಂಭಾವಿ, ಬಿರೇಶ ಕುಮಾರ ದೇವತ್ಕಲ್, ಲಂಕೆಪ್ಪ ಪೂಜಾರಿ,ಮೌನೇಶ ಐನಾಪುರ, ಬಸವರಾಜ ಚನ್ನಪಟ್ನ, ಹಣಮಂತ ಯಾದವ ಇತರರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here