ಹುಟ್ಟು ಹಬ್ಬದ ನಿಮಿತ್ತ ಅನ್ನ ಸಂತರ್ಪಣೆ.

0
62

ಶಹಾಪುರ: ಯುವ ಉದ್ಯಮಿ ವಿಶ್ವಾರಾಧ್ಯ ಪಾಲ್ಕಿ ಅವರ ಹುಟ್ಟು ಹಬ್ಬದ ನಿಮಿತ್ತವಾಗಿ ಕೋರೊನ ನಿರ್ಮೂಲನೆಗಾಗಿ ಹಗಲಿರುಳು ಸೇವೆ ಸಲ್ಲಿಸುತ್ತಿರುವ ವೈದ್ಯರಿಗೆ ,ಬಡ ಕೂಲಿ ಕಾರ್ಮಿಕರಿಗೆ ಅನ್ನ ಸಂತರ್ಪಣೆ ಮಾಡಲಾಯಿತು.

ಕೋರನ ಮಹಾಮಾರಿಯ ವಿರುದ್ಧ ಹೋರಾಡುತ್ತಿರುವ ನಗರದ ವಿವಿಧ ಆಸ್ಪತ್ರೆಗಳಲ್ಲಿ ಇಂದು ಅನ್ನ ಸಂತರ್ಪಣೆ ಮಾಡಿ ವಿಶೇಷವಾಗಿ ಹುಟ್ಟುಹಬ್ಬವನ್ನು ಆಚರಿಸಲಾಯಿತು.

Contact Your\'s Advertisement; 9902492681

ಈ ಸಂದರ್ಭದಲ್ಲಿ ಶಹಾಪುರ ನಾಗರಿಕರ ಹೋರಾಟ ಸಮಿತಿಯ ಮುಖಂಡರಾದ ಗುರು ಕಾಮಾ,ಗುರು ಮಣಿಕಂಠನ್ ರಾಯಪ್ಪ ಸಾಲಿಮನಿ ಹಾಗೂ ಇತರರು ಉಪಸ್ಥಿತರಿದ್ದರು

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here