ಕಲಬುರಗಿಯಲ್ಲಿ ವೈದ್ಯರಿಂದ ವೃತಿ ಧರ್ಮಕ್ಕೆ ಅವಮಾನ

0
305

ಕಲಬುರಗಿ: ಇಲ್ಲಿನ ಎಂ.ಆರ್.ಎಂ.ಸಿ ವೈದ್ಯಕೀಯ ಮಹಾವಿದ್ಯಾಲಯದ ಕೆಲವು ವೈದ್ಯರು ಕೊರೋನಾ ಪೀಡಿತ ರೋಗಿಗಳಿಗೆ ಚಿಕಿತ್ಸೆ ನೀಡಲು ಹಿಂದೇಟು ಹಾಕುತ್ತಿರುವ ವೈದ್ಯರಿಗೆ ಕಲಬುರಗಿ ಜಿಲ್ಲಾಧಿಕಾರಿ ಶರತ್ ಬಿ ಅವರು ಮಹಾವಿದ್ಯಾಲಯದ ಡೀನ್ ಗೆ ವೃತಿ ಧರ್ಮ ಪಾಲಿಸಲು ನೊಟೀಸ್ ನೀಡಿ ಎಚ್ಚರಿಕೆ ನೀಡಿದ್ದು,

ಕೊರೋನಾ ಭೀತಿಗೆ ಇಲ್ಲಿನ ಪ್ರಸಿದ್ಧ ಹೈ.ಕ ಭಾಗದ ಮಹಾದೇವಪ್ಪ ರಾಮಪುರೆ ಮೆಡಿಕಲ್ ಕಾಲೇಜು ವೈದ್ಯರು ಸೋಂಕು ಪೀಡಿತರನ್ನು ಚಿಕಿತ್ಸೆ ನೀಡುಲು ಹಿಂದೇಟು ಹಾಕುತ್ತಿರುವ ಬಗ್ಗೆ ಬೇಸರ ವ್ಯಕ್ತಪಡಿಸಿದ ಜಿಲ್ಲಾಧಿಕಾರ ಡಿ.ಸಿ ಅವರು ಮಾಹಾವಿದ್ಯಾಲಯದ ಡೀನ್ ಗೆ ನೋಟಿಸಿ ನೀಡಿ ವೈದ್ಯರು ಇಂತಹ ಕಷ್ಟ ಸಂದರ್ಭದಲ್ಲಿ ವೃತಿ ಧರ್ಮ ಪಾಲಿಸಬೇಕೆಂದು ಮನವಿ ಮಾಡಿದ್ದು, ಚಿಕಿತ್ಸೆ ನೀಡಲು ಹಿಂದೇಟು ಹಾಕುವ ವೈದ್ಯರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಲಾಗುವುದೆಂದು ನೊಟೀಸ್ ನೀಡಿ ಎಚ್ಚರಿಕೆ ನೀಡಿದ್ದಾರೆ ಎನ್ನಲಾಗಿದೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here