ತಾಲ್ಲೂಕು ಅಧಿಕಾರಿಗಳಿಂದ ನಿರ್ಗತಿಕರಿಗೆ ಆಹಾರ ಪಾಕೇಟ್ ವಿತರಣೆ

0
37

ಶಹಾಬಾದ: ನಗರದಲ್ಲಿ ಕೊರೋನಾ ವೈರಸ್‌ದಿಂದ ಲಾಕ್ ಡೌನ್‌ದಿಂದ ಊಟಕ್ಕೂ ಗತಿಯಿಲ್ಲದ ನಿರ್ಗತಿಕರಿಗೆ ಸಹಾಯಕ ಆಯುಕ್ತೆ ನೀಲಗಂಗಾ ಬಬಲಾದ, ತಹಶೀಲ್ದಾರ ಸುರೇಶ ವರ್ಮಾ ಊಟದ ಪಾಕೇಟ್, ಕುಡಿಯುವ ನೀರು ನೀಡಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here