ಜನತಾ ಲೇಔಟ ಬಿಲ್ವ ಗೆಳೆಯರ ಬಳಗದಿಂದ ಅನ್ನಸಂತರ್ಪಣೆ

0
49

ಕಲಬುರಗಿ: ನಗರದ ಮಹಾತಾಗಾಂಧಿ ಜಿಲ್ಲಾ ಕುಷ್ಠರೋಗಿಗಳ ಕಾಲೋನಿಯಲ್ಲಿ ಕೊರೋನಾ ಲಾಕ್ ಡೌನ್ ಹಿನ್ನೆಲೆಯಲ್ಲಿ ಜನತಾ ಲೇಔಟ ಬಿಲ್ವ ಗೆಳೆಯರ ಬಳಗದಿಂದ ಅನ್ನಸಂತರ್ಪಣೆ ಹಾಗೂ ನೀರು ವಿತರಿಸಿದರು. ಅನೀಲ ಶೇಳಗಿ, ವಿರುಪಾಕ್ಷಿ, ವಿದ್ಯಾಸಾಗರ ಹೆಬ್ಬಾಳ, ಮಲ್ಲಿಕಾರ್ಜುನ ಪಾಟೀಲ್ ಕುಮಸಿ, ಸುರೇಶ, ಜೋಷಿ, ಓಂಕಾರ ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here