ಪಂ.ಸದಸ್ಯೆಯಿಂದ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಜಯಂತಿ ಆಚರಣೆ

0
59

ಕಲಬುರಗಿ: ಕುಸನೂರ ತಾಲೂಕ ಪಂ.ಸದಸ್ಯೆ ವಿಜಯಲಕ್ಷ್ಮಿ ಎಸ್.ಬಬಲಾದ ಅವರು ತಮ್ಮ ಸ್ವಗ್ರಹದಲ್ಲಿ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ೧೨೯ನೇ ಜಯಂತಿಯನ್ನು ಸರಳವಾಗಿ ಆಚರಿಸಿದ್ದರು. ಡಾ.ಅಶೋಕ ಬಬಲಾದ, ರೇವಣಸಿದ್ದಯ್ಯ ಸ್ವಾಮಿ, ರಮೇಶ ತೇಗಿನಮನಿ ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here