ಶಾಸಕ ಪ್ರಯಾಂಕ್ ಖರ್ಗೆ ಬಸವ ಜಯಂತಿ ನಿಮಿತ್ತ ಮಾಲಾರ್ಪಣೆ

0
51

ಕಲಬುರಗಿ: ನಗರದ ಜಗತ್ ವೃತದಲ್ಲಿರುವ ವಿಶ್ವಗುರು ಬಸವಣ್ಣನವರ ಜಯಂತಿ ಪ್ರಯುಕ್ತ ಬಸವೇಶ್ವರ ಮೂರ್ತಿಗೆ ಮಾಜಿ ಸಚಿವ ಹಾಲಿ ಶಾಸಕ ಪ್ರಯಾಂಕ್ ಎಂ.ಖರ್ಗೆ ಅವರು ಮಾಲಾರ್ಪಣೆ ಮಾಡಿದರು. ಜಿಲ್ಲಾ ಯುವ ಕಾಂಗ್ರೆಸ್ ಸಮಿತಿಯ ಜಿಲ್ಲಾಧ್ಯಕ್ಷ ಈರಣ್ಣ ಝಳಕಿ, ಡಾ.ಕಿರಣ ದೇಶಮುಖ, ರಾಜೀವ್ ಜಾನೆ, ಫಾರುಖ, ಪುಟ್ಟು ಭಜಂತ್ರಿ ಮನಿಯಾಲ್ ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here