ಅಲ್ಲಮಪ್ರಭು ಪಾಟೀಲ್ ಅವರಿಂದ ಬಸವ ಜಯಂತಿ ನಿಮಿತ್ತ ಆಹಾರ ಧಾನ್ಯ ವಿತರಣೆ

0
23

ಕಲಬುರಗಿ: ವಾರ್ಡ.ನಂ.33.ರಲ್ಲಿ ಬಸವ ಜಯಂತಿ ಪ್ರಯುಕ್ತ ಕೊರೋನಾ ಲಾಕ್ ಡೌನ್ ಹಿನ್ನೆಲೆಯಲ್ಲಿ ಕರ್ನಾಟಕ ಪ್ರದೇಶ ಕಾಂಗ್ರೆಸ್ ಕಮಿಟಿ ಕಾರ್ಮಿಕ ವಿಭಾಗದ ರಾಜ್ಯ ಕಾರ್ಯದರ್ಶಿ ಶಿವುಕುಮಾರ ಬಾಳಿ ನೇತೃತ್ವದಲ್ಲಿ ಮಹಾನಗರ ಪಾಲಿಕೆ ಪೌರ ಕಾರ್ಮಿಕರಿಗೆ ಆಹಾರ ಧಾನ್ಯ ಮಾಜಿ ವಿಧಾನ ಪರಿಷತ್ ಸದಸ್ಯ ಅಲ್ಲಮಪ್ರಭು ಪಾಟೀಲ್ ವಿತರಿಸಿದರು. ಪ್ರಭಾಕರ ಬಾಳಿ, ಶರಣು ಬಾಳಿ, ವಿಶ್ವ, ವಿಶಾಲ, ಸಂಜು ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here