ಕೇಂದ್ರೀಯ ವಿವಿಯಲ್ಲಿ ಬಸವ ಜಯಂತಿ

0
53

ಕಲಬುರಗಿ: ಇಲ್ಲಿನ ಕಡಗಂಚಿ ಬಳಿಯ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದಲ್ಲಿ ಬಸವ ಜಯಂತಿ ಆಚರಿಸಲಾಯಿತು.

ಕುಲಪತಿ ಪ್ರೊ. ಎಚ್.ಎಂ ಮಹೇಶ್ವರಯ್ಯ ಬಸವಣ್ಣನವರ ಭಾವಚಿತ್ರ ಕ್ಕೆ ಪೂಜೆ ನೆರವೇರಿಸಿ ಬಸವಣ್ಣನವರ ವಿಚಾರ ತತ್ವಗಳು ಸಾರ್ವಕಾಲಿಕ ಶ್ರೇಷ್ಠವಾಗಿವೆ ಎಂದು ಹೇಳಿದರು.
ಪ್ರೊ. ಜಿ.ಆರ್. ನಾಯಕ, ಪ್ರೊ.ಮುಷ್ತಾಕ್ ಅಹ್ಮದ, ಎಸ್. ಶಿವಾನಂದಮ್, ಪ್ರೊ. ಚನ್ನವೀರ್ ಆರ್. ಎಂ, ಡಾ. ಗಣಪತಿ ಸಿನ್ನೂರ, ಸುನೀಲ ಸೇರಿದಂತೆ ಮುಂತಾದವರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here