ತಾಡಪ್ರತಿಗೆ ಅರ್ಜಿ ಆಹ್ವಾನ

0
105

ಶಹಾಬಾದ: ನಗರದ ರೈತ ಸಂಪರ್ಕ ಕೇಂದ್ರದ ಕಛೇರಿಯನ್ನು ಹನುಮಾನ ನಗರದ ಮುಖ್ಯ ರಸ್ತೆಯ ಕಟ್ಟಡದಿಂದ ನಗರದ ಹೊನಗುಂಟಾ ವೃತ್ತದ ಡಾ.ವೆಂಕಟೇಶ ನಾಯ್ಕೋಡಿ ಅವರ ಕಾಂಪ್ಲೆಕ್ಸಗೆ ಸ್ಥಳಾಂತರಿಸಲಾಗಿದೆ. ಅಲ್ಲದೇ ರೈತ ಸಂಪರ್ಕ ಕೇಂದ್ರದ ವ್ಯಾಪ್ತಿಯ ರೈತರಿಗೆ ತಾಡಪತ್ರಿ ನೀಡಲು ಅರ್ಜಿ ಆಹ್ವಾನಿಸಲಾಗಿದ್ದು. ಮೇ 10 ಕೊನೆಯ ದಿನಾಂಕವಾಗಿದ್ದು, ರೈತಾಪಿ ವರ್ಗದವರು ಅದರೊಳಗೆ ಅಗತ್ಯ ದಾಖಲೆಗಳೊಂದಿಗೆ ಅರ್ಜಿ ಸಲ್ಲಿಸಬೇಕೆಂದು ರೈತ ಸಂಪರ್ಕ ಅಧಿಕಾರಿ ಕಾಶಿನಾಥ ದಂಡೋತಿ ತಿಳಿಸಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here