ಚಿರತೆ ಪ್ರತ್ಯೇಕ್ಷ: ಅರಣ್ಯ ಇಲಾಖೆ ಅಧಿಕಾರಿಗಳಿಂದ ಅಗತ್ಯ ಕ್ರಮ: ಕೇಶವ ಮೋಟಗಿ

0
148

ಕಲಬುರಗಿ: ಸಮೀಪದ ಬಬಲಾದ (ಐ.ಕೆ) ಗ್ರಾಮದಲ್ಲಿ ಚಿರತೆ ಪ್ರತ್ಯೇಕ್ಷ ಹಿನ್ನೆಲೆಯಲ್ಲಿ ಸದರಿ ಸ್ಥಳಕ್ಕೆ ಭೇಟಿ ನೀಡಿ ಈ ಚಿರತೆ ಹಿಡಿಯಲು ಅರಣ್ಯ ಇಲಾಖೆ ಸಿಬ್ಬಂದಿಗಳು ಕಾರ್ಯಾಚರಣೆಗೆ ಸುರಕ್ಷಾ ಮತ್ತು ಪ್ರಾಣಿ ಸುರಕ್ಷಿತ ಹಿಡಿಯಲು ಕೈಗೊಂಡ ಕ್ರಮ ಎಲ್ಲಾ ರೀತಿಯ ತೆಗೆದುಕೊಂಡ ಕ್ರಮಗಳು ಕುರಿತು ಪರಿಶೀಲಿಸಲನೆ ನಡೆಸಲಾಗಿ ಸಂಬಂಧಿಸಿದವರು ಅಗತ್ಯ ಕ್ರಮ ಕೈಗೊಂಡಿದ್ದಾರೆ ಎಂದು ಕರ್ನಾಟಕ ರಾಜ್ಯ ಪ್ರಾಣಿ ಕಲ್ಯಾಣ ಮಂಡಳಿಯ ಹುಣಚಿರಾಯ (ಕೇಶವ ) ಮೋಟಗಿ ತಿಳಿಸಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here