ಶ್ರಮಜೀವಿಗಳ ವೇದಿಕೆಯಿಂದ ಕಾರ್ಮಿಕ ದಿನಾಚರಣೆ

0
76

ಕಲಬುರಗಿ: ಇಂದು ಶ್ರಮಜೀವಿಗಳ ವೇದಿಕೆಯಿಂದ ಇಂದು ಸರಳವಾಗಿ ವಿಶ್ವ ಕಾರ್ಮಿಕ ದಿನಚರಣೆ ಅರ್ಚಿಸಲಾಯಿತು COVID ಹರಂಡಂತೆ ಇರುವ ಎಲ್ಲಾ ರಕ್ಷ ಸೂತ್ರವನ್ನು ಸಾಮಾಜಿಕ ಆತಂರ, Mask, sanitizer, ಕಟ್ಟುನಿಟ್ಟಾಗಿ ಪಾಲ್ಲಿಸಲಿಸಿ ವೇದಿಕೆಯ ಅ್ಯಕ್ಷರಾದ ಚಂದ್ರಶೇಖರ ಎಸ್ ಹಿರೇಮಠ್ ನೇತೃತ್ವದಲ್ಲಿ ಆಚರಿಸಿದರು.

ಇಂದಿನ ಸಂದರ್ಭದಲ್ಲಿ ಪರಿಸ್ಥಿಯಲ್ಲಿ ಆನೇಕ ದುದ್ದಿವರ್ಗ ತಮ್ಮ ಉದ್ಯುಗಳನು ಕಳೆದುಕೊಂಡು ತೀವ್ರ ಕಷ್ಟದಲಿ ಇದ್ದು ಮುಂಬರುವ ದಿನಗಳಲ್ಲಿ ಎದುರಿಸಲ್ಲು ಸರಕಾರ ಧೂಡ ಮಟ್ಟದಲ್ಲಿ ಆರ್ಥಿಕ ಸಹಾಯ ಮಾಡುವಂತೆ ಕೋರಿದರು.

Contact Your\'s Advertisement; 9902492681

ಇಂದು COVID 19 ಫೇಸ್ ನಲ್ಲಿ ಕೆಲಸ ಮಾಡುತ್ತಿರುವ ಆರೋಗ್ಯ corporation ನೀರು ಸರಬರಾಜು ಮುತಾಂದ ನೌಕರರು ಜಾಗೃತಿಯಿಂದ ಕೆಲಸ ಮಾಡುವಂತೆ ಹಿರೇಮಠ ರವರು ಕೋರಿದರು.

ಸರಕಾರ ಯಾವುದೆ ಕಾರಣಕ್ಕೂ c ಮತ್ತು D ವರ್ಗದ ನೌಕರರು ವೇತನವನ್ನು ಮುಂಬರವ ದಿನಗಳಲ್ಲಿ ಕಡಿತೆ ಗೊಳಿಸಿದಂತೆ ಮನವಿ ಮಾಡಿದರು. ಉದ್ಯೋಗ ಕಳೆದುಕೊಂಡು ಕಾರ್ಮಿಕರಿಗೆ ಕೆಲಸ ಮಾಡಲು ಆರ್ಥಿಕ ಸಹಾಯ ಮಾಡುವಂತೆ ಕೋರಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here