ಮೈಸೂರು: ಪೌರಕಾಮಿ೯ಕ ಕುಟುಂಬಗಳಿಗೆ ದಿವಸಿ ಧಾನ್ಯ ವಿತರಣೆ

0
19

ಮೈಸೂರು: ಕಾಯಕ ದಿನಾಚರಣೆ ಅಂಗವಾಗಿ ಸ್ವಚ್ಚತಕಾಯ೯ನಿರತ ಪೌರಕಾಮಿ೯ಕ ಕುಟುಂಬದವರಿಗೆ ರಾಜೇಶ್ವರಿ ವಸ್ತ್ರಾಲಂಕಾರ ಹಾಗೂ ಮೈಸೂರು ಜಿಲ್ಲಾ ಶರಣ ಸಾಹಿತ್ಯ ಪರಿಷತ್ತು ವತಿಯಿಂದ ದಿನಸಿ ಪದಾಥ೯ಗಳನ್ನು ವಿತರಿಸಲಾಯಿತು ಈಸಂಧಭ೯ದಲ್ಲಿ ಬಿ. ಎಂ. ರಾಮಚಂದ್ರ, ಎಂ. ಚಂದ್ರಶೇಖರ್ ಮೈಮನಪಾ ಸದಸ್ಯೆ ಸೌಮ್ಯಉಮೇಶ್ ಮಹಾಲಿಂಗು ಸಿ. ಮಧುಕುಮಾರ್ ಮಂಜುನಾಥ್ ಹಾಗೂ ಇನ್ನಿತರರಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here