ಗೋವಾಕ್ಕೆ ಗುಳೆ ಹೋಗಿ ತೊಂದರೆಯಲ್ಲಿರುವವರ ಕರೆ ತರಲು ಶಾಸಕ ರಾಜುಗೌಡ ಮನವಿ

0
60

ಸುರಪುರ: ನನ್ನ ಮತಕ್ಷೇತ್ರದ ಅನೇಕ ಜನರು ಕೆಲಸ ಅರಸಿಕೊಂಡು ಗೋವಾ ರಾಜ್ಯಕ್ಕೆ ಹೋಗಿದ್ದು ಈಗ ದೇಶಾದ್ಯಂತ ಕೊರೊನಾ ಲಾಕ್‌ಡೌನ್ ಘೋಷಣೆಯಾಗಿದ್ದರಿಂದ ಗೋವಾದಲ್ಲಿಯ ನಮ್ಮ ಕ್ಷೇತ್ರದ ಜನರು ಕೂಡ ತೊಂದರೆಗೆ ಸಿಲುಕಿದ್ದಾರೆ.

ಆದ್ದರಿಂದ ಎಲ್ಲರನ್ನು ಜಿಲ್ಲಾಡಳಿತದ ವತಿಯಿಂದ ಕರೆ ತರುವಂತೆ ಶಾಸಕ ನರಸಿಂಹ ನಾಯಕ (ರಾಜುಗೌಡ) ಅವರು ಜಿಲ್ಲಾಧಿಕಾರಿ ಕೂರ್ಮಾರಾವ್ ಅವರಿಗೆ ಮನವಿ ಮಾಡಿದ್ದಾರೆ.

Contact Your\'s Advertisement; 9902492681

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here