ಆಹಾರ ಧಾನ್ಯದ ಕಿಟ್ ವಿತರಣೆ

0
91

ಶಹಾಬಾದ: ನಗರದ ಹಳೆ ಶಹಾಬಾದನ ಲಿಂಗಾಯತ ಸಮಾಜದ ವತಿಯಿಂದ ಬಡಾವಣೆಯಲ್ಲಿರುವ ಕಡುಬಡ ಕುಟುಂಬಗಳಿಗೆ ಆಹಾರ ಕಿಟ್ ವಿತರಿಸಲಾಯಿತು.

ವೀರಭದ್ರೇಶ್ವರ ದೇವಸ್ಥಾನದ ಸಭಾಂಗಣದಲ್ಲಿ ಬಡಾವಣೆಯ ಸುಮಾರು 100ಕ್ಕೂ ಹೆಚ್ಚು ಕಡು ಬಡವರನ್ನು ಗುರುತಿಸಿ ಆಹಾರ ಧಾನ್ಯ ವಿತರಿಸಲಾಯಿತು.

Contact Your\'s Advertisement; 9902492681

ಲಿಂಗಾಯತ ಸಮಾಜದ ಅಧ್ಯಕ್ಷ ಮಲ್ಲಿಕಾರ್ಜುನ ಚಂದನಕೇರಿ, ಶ್ರೀಶೈಲ ಬೆಳಮಗಿ, ನಗರ ಬಿಜೆಪಿ ಅಧ್ಯಕ್ಷ ಅಣವೀರ ಇಂಗಿನಶೆಟ್ಟಿ, ನಗರ ಸಭೆ ಸದಸ್ಯ ಮಲ್ಲಿಕಾರ್ಜುನ ವಾಲಿ, ಬಸವರಾಜ ಹುಗ್ಗಿ, ಗಿರಿಮಲ್ಲಪ್ಪ ವಳಸಂಗ, ಶಿವುಗೌಡ ಪಾಟೀಲ, ಶರಣಪ್ಪ ಭೋಗಶೆಟ್ಟಿ, ಅಪ್ಪಾಸಾಹೇಬ ಹುಗ್ಗಿ, ಬಸವರಾಜ ತರನಳ್ಳಿ, ಚನ್ನಮಲ್ಲಪ್ಪ ಸಿನ್ನೂರ್,ಬಸವರಾಜ ನಂದಿಧ್ವಜ, ಶಾಂತಗೌಡ, ದ್ಯಾಮಗೌಡ, ಸಂತೋಷ ಪಾಟೀಲ ಇತರರು ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here