ಸಂಸದ ಡಾ. ಉಮೇಶ ಜಾಧವ ಅವರಿಂದ ಕಿರಾಣ ಬಜಾರ ವರ್ತಕ ಸದಸ್ಯರಿಗೆ ಟಿ-ಶರ್ಟ್ ವಿತರಣೆ

0
34

ಕಲಬುರಗಿ: ಕೊರೊನಾ ವೈರಸ್ ತಡೆಗೆ ಲಾಕ್‍ಡೌನ್ ಆದೇಶ ಹಿನ್ನೆಲೆಯಲ್ಲಿ ಬಿಜೆಪಿ ಯುವ ಮುಖಂಡ ಚಂದು ಪಾಟೀಲ್ ಪ್ರಾಯೋಜಕತ್ವದಲ್ಲಿ ಚೌಕ್ ಪೊಲೀಸ್ ಠಾಣೆಯ ಸಹಯೋಗದಲ್ಲಿ ಕಿರಾಣ ಬಜಾರ ವರ್ತಕ ಸದಸ್ಯರಿಗೆ ಸಂಸದ ಡಾ. ಉಮೇಶ ಜಾಧವ ಟಿ-ಶರ್ಟ್ ವಿತರಿಸಿದರು. ಈ ಸಂದರ್ಭದಲ್ಲಿ ವಿಧಾನ ಪರಿಷತ್ ಸದಸ್ಯ ಬಿ.ಜಿ. ಪಾಟೀಲ್, ಮಾಜಿ ಸಚಿವ ಮಾಲೀಕಯ್ಯ ಗುತ್ತೇದಾರ್, ಸಿದ್ಧಾಜಿ ಪಾಟೀಲ್, ವಿಠ್ಠಲ್ ಜಾಧವ, ಶಿವರಾಜ್ ಪಾಟೀಲ್, ಪಿಐ ಶಕೀಲ್ ಅಂಗಡಿ ಹಾಗೂ ಕಿರಾಣ ಬಜಾರ ವರ್ತಕ ಅಧ್ಯಕ್ಷ ಹಾಗೂ ಸದಸ್ಯರು ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here