ಜಿಲ್ಲಾಧಿಕಾರಿ ಬಿ. ಶರತ್ ಅವರು ಹುಟ್ಟು ಹಬ್ಬದ ನಿಮಿತ್ತ ಮಾಸ್ಕ್, ಧಾನ್ಯ ವಿತರಣೆ

0
47

ಕಲಬುರಗಿ: ಆಳಂದ ಕಾಲೂನಿಯಲ್ಲಿರುವ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ರಾಜ್ಯ ಮಹಿಳಾ ನಿಲಯದಲ್ಲಿ ವಕೀಲರಾದ ಚಂದ್ರಕಾಂತ ಆರ್.ಕಾಳಗಿ ಹಾಗೂ ವಿದ್ಯಾಸಾಗರ ಪೋಲಿಸ್ ಪಾಟೀಲ್ ಇವರುಗಳ ನೇತೃತ್ವದಲ್ಲಿ ಕಲಬುರಗಿ ಜಿಲ್ಲೆಯ ದಕ್ಷ ಜಿಲ್ಲಾಧಿಕಾರಿ ಬಿ. ಶರತ್ ಅವರು ಹುಟ್ಟು ಹಬ್ಬದ ಅಂಗವಾಗಿ ಸರಕಾರಿ ಬಾಲಕಿಯರ ಬಾಲ ಮಂದಿರ ಮತ್ತು ಸರಕಾರಿ ಬುದ್ದಿ ಮಾಂಧ್ಯ ಬಾಲಕೀಯ ಬಾಲ ಮಂದಿರ, ಅಮೂಲ್ಯ ಶಿಶುಗ್ರಹ ಮತ್ತು ರಾಜ್ಯ ಮಹಿಳಾ ಸರಕಾರಿ ವೀಕ್ಷಣಾಲಯ ಮತ್ತು ಬಾಲಕರ ಬಾಲ ಮಂದಿರ ಈ ಸಂಸ್ಥೆಗಳಲ್ಲಿ ಸ್ಯಾನಿಟೈಜರ್ ಮತ್ತು ಮಾಸ್ಕ್ ಹಾಗೂ ಅಕ್ಕಿ, ಗೋಧಿಗಳನ್ನು ಕೊಡುವ ಮೂಲಕ ಆಚರಿಸಲಾಯಿತು.

ಈ ಸಂದರ್ಭದಲ್ಲಿ  ಭರತೇಶ ಶೀಲವಂತ, ಭೀಮರಾಯ ಕಣ್ಣೂರ, ಚಂದ್ರಕಾಂತ ಹಿರೇಮಠ, ನಾಗವೇಣಿ ಬೆಳಮಗಿ, ಶಾಂತಾ ಮಾಲೆ, ವಾಹಿದಾ ಬೇಗಂ. ಸುನಂದಾ, ವಿಠಲ್ ಬಕರೆ, ವಿದ್ಯಾಸಾಗರ ಪಾಟೀಲ್, ಶಿವಾನಂದ ಪಾಟೀಲ್, ವಿಶ್ವನಾಥ ಹುಲಿ, ಸಚಿನ್ ನಂಧ್ಯಾಳ, ನಿರಂಜನ ಹತ್ತಿ ಇದ್ದರು.

Contact Your\'s Advertisement; 9902492681

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here