ಸೇವಾ ಭಾರತಿ ಟ್ರಸ್ಟ್ ವತಿಯಿಂದ ರಕ್ತದಾನ ಶಿಬಿರ

0
23

ಕಲಬುರಗಿ: ಬಸವೇಶ್ವರ ಕಾಲೋನಿಯಲ್ಲಿ ಹುಬಳ್ಳಿ ಸೇವಾ ಭಾರತಿ ಟ್ರಸ್ಟ್ ಕಲಬುರಗಿ ಶಾಖೆ ವತಿಯಿಂದ ರಕ್ತದಾನ ಶಿಬಿರ ಹಮ್ಮಿಕೋಳಲಾಯಿತು. ಟ್ರಸ್ಟ್‍ನ ಜಿಲ್ಲಾಧ್ಯಕ್ಷ ರಮೇಶ ತಿಪನೂರ, ಚಂದ್ರಕಾಂತ ಕಾಳಗಿ, ಕೀರಣ ಬೋನಾಳ, ಶ್ರೀಕಾಂತ ಸರಾಫ್, ವಿಜಯಕುಮಾರ ಹುಲಿ, ನಿರಂಜನ ಹತ್ತಿ, ಕೃಷ್ಣ ಮಡಿವಾಳ, ಅಕ್ಷಯ್, ಪ್ರಶಾಂತ, ಅಂಬರೀಶ ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here