ಶ್ರೀ ಅಂಬಿಗರ ಸೇವಾ ದಳದ ವತಿಯಿಂದ ಆಹಾರ ಧಾನ್ಯ ಕಿಟ್ ವಿತರಣೆ

0
31

ಕಲಬುರಗಿ: ಗಂಗಾನಗರದಲ್ಲಿ ಕೊರೋನಾ ಲಾಕ್ ಡೌನ್ ಹಿನ್ನೆಲೆಯಲ್ಲಿ ಶ್ರೀ ಅಂಬಿಗರ ಸೇವಾ ದಳದ ವತಿಯಿಂದ ಬಡವರಿಗೆ ಆಹಾರ ಧಾನ್ಯ ಕಿಟ್ ವಿತರಿಸಲಾಯಿತು.

ದಳದ ರಾಜ್ಯಾಧ್ಯಕ್ಷ ಸಂತೋಷ ಎಸ್.ಬೆಣ್ಣೂರ, ಬಸವರಾಜ ಕೇಲ್ಲೂರ, ಚನ್ನಪ್ಪ ಪಾಟೀಲ್, ಸುರೇಶ ಕುಲಕರ್ಣಿ, ನಾಗರಾಜ ಭಂಗೂರ, ಕೃಷ್ಣಸಾಗರ ಚಿಣಮಗೇರಿ, ಗೌತಮ್ಮ ಹೊಸಮನಿ, ಸಂತೋಷ ಎಲ್.ಎಸ್, ಶಿವುಕುಮಾರ ಪಾಟೀಲ್, ಚಂದ್ರು ದಿವಂಟಗಿ, ರಾಘವೇಂದ್ರ ಜೋಕೆ, ಶರಣು ಇಂಗಳಗಿ, ಶರಣು ಸಣ್ಣೂರಕರ್, ಬಸವರಾಜ ಮಳ್ಳಿ, ಮಲ್ಲಿಕಾರ್ಜುನ ಗುಡಬಾ, ಮಲ್ಲಿನಾಥ ಚಿಂಚನಸೂರ, ಪ್ರವೀಣ ಚಿಕ್ಕಲ್, ಗೋಲ್ಲಾಳಪ್ಪಾ ಜಮಾದಾರ, ಮಹಾಂತೇಶ ಹರವಾಳ, ರಾಜು ಸೋನ್ನ ಇದ್ದರು.

Contact Your\'s Advertisement; 9902492681

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here