ವಿಶ್ವ ಪರಿಸರ ದಿನಾಚರಣೆ ನಿಮಿತ್ತ 101 ಸಸಿ ನೆಡುವ ಕಾರ್ಯಕ್ರಮ

0
73

ಕಲಬುರಗಿ: ಆನಂದನಗರದಲ್ಲಿ ವಿಶ್ವ ಪರಿಸರ ದಿನಾಚರಣೆ ನಿಮಿತ್ತ 101 ಸಸಿ ನೆಡುವ ಕಾರ್ಯಕ್ರಮ ಹಮ್ಮಿಕೊಳಲಾಯಿತು. ಡಾ.ವಾಣಿಶ್ರೀ ಪಾಟೀಲ್, ಜ್ಯೋತಿ ಕೊಹಿರಕರ್, ವೆಂಕಟರಾವ ಡಿ.ದೇಶಪಾಂಡೆ, ಮಧುಕರರಾವ ಹೆರೂರಕರ್, ಶ್ರೀಕಾಂತ ಇಕಳಿಕರ್, ಡಾ.ಗುರುರಾಜ ಮಲಕೋಡ, ಶಿವಾನಂದ ಡಿ.ಪಾಟೀಲ್, ವಿನೋದ ಬಿ.ಪಾಟೀಲ್, ಗೋವರ್ಧನ್ ಶ್ರೀನಿವಾಸ ಗುಪ್ತ, ವಿಜಯಕುಮಾರ ಇಂಗಶೇಟ್ಟಿ, ಸೋಮನಾಥ ಕರೆಡ್ಡಿ, ಸಂಗಾರೇಡ್ಡಿ ಪಾಟೀಲ್, ನಾಗಭೂಷಣ ಹೀರೆಮಠ, ರಾಜಕುಮಾರ ಡಿ. ಪಾಟೀಲ್, ಬಸವರಾಜ ಇವಳೆ ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here