ಪತ್ರಕರ್ತನ ಮೇಲೆ ಹಲ್ಲೆ ಖಂಡಿಸಿ ಶಹಾಪುರ ತಹಸೀಲ್ದಾರರಿಗೆ ಮನವಿ

0
127

ಶಹಾಪುರ: ಸುದ್ದಿಗಾಗಿ ಹೊಗಿದ್ದ ಸಂಧರ್ಭದಲ್ಲಿ ಪೋಲಿಸ್ ಪೇದೆ ಅನಾವಶ್ಯಕವಾಗಿ ಸುದ್ದಿಗೆಅಡ್ಡಿ ಪಡಿಸಿ, ಮೊಬೈಲ್ ಕಸಿದುಕೊಂಡು, ಎಲ್ಲರ ನಡುವೆ ಶರ್ಟ್ ಕಾಲರ್ ಹಿಡಿದು ಹಲ್ಲೆ ಮಾಡಿದ ಘಟನೆ ಕಲಬುರಗಿ ಜಿಲ್ಲೆಯ ಜೇವರ್ಗಿ ಪಟ್ಟಣದಲ್ಲಿ ನೆಡೆದಿದ್ದು ಕೂಡಲೆ ಹಲ್ಯೆ ಮಾಡಿದ ಪೇದೆ ವಿರುದ್ದ ಕಾನೂನು ಕ್ರಮ ಕೈಗೊಳ್ಳಬೇಕು. ಎಂದು ಒತ್ತಾಯಿಸಿ ಶಹಾಪುರ ತಾಲುಕಾ ಜರ್ನಲಿಸ್ಟ ಯುನಿಯನ್ ವತಿಯಿಂದ ತಹಿಸಿಲ್ದಾರ ರವರಿಗೆ ಮನವಿ ಸಲ್ಲಿಸಲಾಯಿತು.

Contact Your\'s Advertisement; 9902492681

ಈ ಸಮಯದಲ್ಲಿ ಅಧ್ಯಕ್ಷರಾದ ಈರಣ್ಣ ಹಾದಮನಿ, ಉಪಾಧ್ಯಕ್ಷ ರಾದ ಚಂದ್ರು ಕಟ್ಟಿಮನಿ, ಪ್ರಧಾನ ಕಾರ್ಯದರ್ಶಿ ವಿಶಾಲ ಸಿಂದೆ, ಖಜಾಂಚಿ ವೆಂಕಟೇಶ ಆಲೂರ, ಹಾಗೂ ಪತ್ರಕರ್ತರ ರಾದ ರಾಜು ಗುತ್ತೆದಾರ,ಚನ್ನಬಸಪ್ಪ ದೊಡ್ಡಮನಿ ಸೇರಿದಂತೆ ಇತರರು ಭಾಗವಹಿಸಿದ್ದರು

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here