ಕಲಬುರಗಿಯಿಂದ ಸಿಎಂಗೆ ಒಂದು ಲಕ್ಷ ಪತ್ರ ಬರೆಯುವ ಚಳುವಳಿ

0
25

ಕಲಬುರಗಿ: ಜೈಹನುಮಾನ ತಾಂಡ ನೇತೃತ್ವದಲ್ಲಿ ಲಂಬಾಣಿ, ಬೋವಿ, ಕೊರಚ, ಕೊರಮ, ,ಜನಾಂಗದವರನ್ನು ಪರಿಶಿಷ್ಟ ಜಾತಿ ಪಟ್ಟಿಯಿಂದ ತೆಗೆಯಬೇಕೆಂದು ಕೆಲವರು ನಡೆಸಿರುವ ಸಂಚಿಗೆ ನಮ್ಮ ವಿರೋಧ ಇದೆ ಎಂದು ಮುಖ್ಯಮಂತ್ರಿಗಳಿಗೆ ಕಲಬುರಗಿ ಜಿಲ್ಲೆಯಿಂದ ಸುಮಾರು ಒಂದು ಲಕ್ಷ ಪತ್ರ ಬರೆದು ಪತ್ರ ಚಳುವಳಿ ಮಾಡಲಾಯಿತು. ಮಹೇಶ ಚವ್ಹಾಣ, ವಿನೋದ ಚವ್ಹಾಣ, ಉಮೇಶ ಜಾಧವ, ಅವೀನಾಶ ಚವ್ಹಾಣ, ಭಾರತ ರಾಠೋಡ, ಅಮರ ರಾಠೋಡ ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here