ನನ್ನ ಸೇವೆ ತೃಪ್ತಿ ತಂದಿದೆ ಬಸವರಾಜ ಶಿವಪೂಜೆ

0
88

ಶಹಾಪುರ : ಕೋರನ ವೈರಸ್ ನಲ್ಲಿ ಹಗಲಿರುಳು ಸಲ್ಲಿಸಿದ ಸೇವೆ ನನಗೆ ತೃಪ್ತಿ ತಂದಿದ್ದು ಜೊತೆಗೆ ಶಹಾಪುರ ಜನತೆಯ ಕೂಡ ನನಗೆ ಸಹಕಾರ ನೀಡಿದ್ದಾರೆ ಎಂದು ನಗರಸಭೆಯ ಪೌರಾಯುಕ್ತರಾದ ಬಸವರಾಜ ಶಿವಪೂಜೆ ಹೇಳಿದರು.

ನಗರಸಭೆಯ ಸಭಾಂಗಣದಲ್ಲಿ ಬಸವರಾಜ ಶಿವಪೂಜೆ ಅವರು ವರ್ಗಾವಣೆ ನಿಮಿತ್ಯ ಸನ್ಮಾನ ಸ್ವೀಕರಿಸಿ ಮಾತನಾಡಿದರು.

Contact Your\'s Advertisement; 9902492681

ಪ್ರತಿಯೊಂದು ಕಾರ್ಯದಲ್ಲಿಯೂ ನನಗೆ ನಗರದ ಜನತೆ ಸಂಪೂರ್ಣವಾಗಿ ಬೆಂಬಲ ನೀಡಿದ್ದಾರೆ ಅವರು ನನಗೆ ಮರೆಯಲಾಗದಂಥ ಪ್ರೀತಿ ವಾತ್ಸಲ್ಯ ತೋರಿದ್ದಾರೆ ಎಂದು ಒಂದು ಕ್ಷಣ ಭಾವುಕತೆಗೊಳಗಾದರು.

ಈ ಸಂದರ್ಭದಲ್ಲಿ ಶಹಾಪುರದ ಯುವ ಮುಖಂಡರಾದ ರಾಜು ಆನೆಗುಂದಿ ವೀರೇಂದ್ರ ಆನೆಗುಂದಿ ಗುರು ಮಣಿಕಂಠನ್ ಸಿದ್ದು ಆನೇಗುಂದಿ ಹಾಗೂ ಇತರರು ಉಪಸ್ಥಿತರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here