ಜನಾಂಗೀಯ ದ್ವೇಷ ಅಳಿಯಲಿ ಎಂದು ಭಾರತ ದೌರ್ಜನ್ಯ ವಿರೋಧಿ ದಿನ ನಿಮಿತ್ತ ಪ್ರತಿಭಟನೆ

0
30

ಕಲಬುರಗಿ: ಜನಾಂಗೀಯ ದ್ವೇಷ ಅಳಿಯಲಿ,ಗುಂಪು ಹತ್ಯೆ ನಿಲ್ಲಲಿ,ಜಾತಿ,ಧರ್ಮ, ತಾರತಮ್ಯ ಹಿಮ್ಮೆಟ್ಟಿಸಲು ಆಗ್ರಹಿಸಿ “ಅಖಿಲ ಭಾರತ ದೌರ್ಜನ್ಯ ವಿರೋಧಿ ದಿನ” ವನ್ನು ಇಂದು AIUTUC ಕಾರ್ಮಿಕ ಸಂಘಟನೆಯ ವತಿಯಿಂದ ಕಲಬುರಗಿಯ  ವಿಧಾನ ಸೌಧದ ಮುಂಭಾಗದಲ್ಲಿ ಪ್ರತಿಭಟಿಸಲಾಯಿತು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here