ಬಿಜೆಪಿ ಯುವ ಮುಖಂಡ ಚಂದು ಪಾಟೀಲ್ ಸಸಿ ಹಚ್ಚಿ ಪರಿಸರ ದಿನಾಚರಣೆ

0
62

ಕಲಬುರಗಿ: ಗಂಗಾನಗರದ ಶ್ರೀ ಜೈಹನುಮಾನ ದೇವಸ್ಥಾನದ ಆವರಣದಲ್ಲಿ  ಶ್ರೀನಿಜ ಶರಣ ಅಂಬಿಗರ ಚೌಡಯ್ಯ ಜೀರ್ಣೋದ್ದಾರ ಸಂಘ ಆಯೋಜಿಸಿದ್ದ ಸಸಿ ನೆಡುವ ಕಾರ್ಯಕ್ರಮಕ್ಕೆ ಬಿಜೆಪಿ ಯುವ ಮುಖಂಡ ಚಂದು ಪಾಟೀಲ್ ಹಾಗೂ ಕೋಲಿ ಸಮಾಜದ ಮುಖಂಡ ಲಚ್ಚಪ್ಪಾ ಜಮಾದಾರ ಜಂಟಿಯಾಗಿ ಚಾಲನೆ ನೀಡಿದರು.

Contact Your\'s Advertisement; 9902492681

ಅರಣ್ಯ ಅಧಿಕಾರಿ ಸುನಿಲಕುಮಾರ ಚವ್ಹಾಣ, ಅಮೃತ ಹೆಚ್.ಡಿಗ್ಗಿ, ವಿಡ್ಡಪ್ಪ ಜಾಲಗಾರ, ಪಿಂಟು ಜಮಾದಾರ, ವಿಶ್ವರಾಧ್ಯ ಹಳ್ಳಿ, ಮಲ್ಲಿಕಾರ್ಜುನ ಕೂಡಿ, ಅನೀಲ ಕೂಡಿ, ಶ್ರೀಕಾಂತ ಆಲೂರ, ರಮೇಶ ಜಮಾದಾರ, ಶರಣು ಕೌಲಗಿ, ಲಕ್ಷ್ಮೀಕಾಂತ ಬೆಣ್ಣೂರ, ಅಶೋಕ ಬಿದನೂರ, ಶಂಕರ ವಸ್ತಾದ, ಬಾಬಾಸಾಹೇಬ ಕೂಡಿ, ಶರಣು ಕೂಡಿ, ಸೈಬಣ್ಣಾ ಬಿದನೂರ,  ಬಸವರಾಜ ಗುಡಬಾ ಇದ್ದರು.

 

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here