ಕೊಚ್ಚಿ ಹೋದ ಬ್ರೀಜ್: ಶಾಸಕ ಮತ್ತಿಮುಡ್ ಪರಿಶೀಲನೆ

0
39

ಕಲುಬುರಗಿ: ಮಳೆಯಿಂದ ಕೊಚ್ಚಿ ಹೋಗಿರುವ ಕುಮಸಿ ಗ್ರಾಮದ  ಬ್ರಿಜ್ ಕಂ ಬ್ಯಾರೇಜ್ ಗೆಟ ತೆರೆಯದ ಕಾರಣ ಮಳೆನೀರು ಹರಿದು ಬಿತ್ತನೆ ಮಾಡಿರುವ ನೂರಾರು ಎಕರೆ ಫಲವತ್ತಾದ ಭುಮಿಯನ್ನು ನಾಶ ಮಾಡಿದೆ. ಸ್ಥಳಕ್ಕೆ ಗ್ರಾಮೀಣ ಶಾಸಕ ಬಸವರಾಜ ಮತ್ತಿಮೂಡ ಭೇಟಿ ನೀಡಿ ಹಾನಿಗೊಳಗಾದ ರೈತರ ಭೂಮಿಯನ್ನು ಪರಿಶೀಲಿಸಿ ಪರಿಹಾರ ಒದಗಿದಿಸುವ ಭರವಸೆ ನೀಡಿದರು. ರೈತರಾದ ಅಣವಿರಪ್ಪ ಯಳವಂತಗಿ, ಸಿದ್ದು ಗಾಜರೆ, ನ್ಯಾಯವಾದಿ ಶಿವಕುಮಾರ ಪಸಾರ, ರೋಟರಿ ದಕ್ಷಿಣದ ಕಾರ್ಯದರ್ಶಿ ಜಗದೀಶ್ ಗಾಜರೆ ಇದ್ದರು.

Contact Your\'s Advertisement; 9902492681

 

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here