ಪ್ರಾಣಿಗಳನ್ನು ಪ್ರತಿಭಟನೆಯಲ್ಲಿ ಬಳಸಿದರೆ ಕ್ರಮ ಕೈಗೊಳ್ಳಲು ಮನವಿ

0
31

ಕಲಬುರಗಿ: 29 ರಂದು ಕಾಂಗ್ರೆಸ್ ಪಕ್ಷದ ಮುಖಂಡರು ಹಮ್ಮಿಕೊಂಡಿದ್ದ ಪ್ರತಿಭಟನೆಗಳಲ್ಲಿ ಟಾಂಗಾ ಹೊತ್ತ ಕುದುರೆ ಸವಾರಿ ಮಾಡುವುದು (ಕುದುರೆ ಬಳಕೆ) ಸಾರ್ವಜನಿಕರು ಮತ್ತು ಪ್ರಾಣಿ ಪ್ರಿಯರಿಂದ ಅಕ್ಷೇಪ ವ್ಯಕ್ತವಾಗಿದ್ದು, ಮುಖಂಡರ ವಿರುದ್ಧ ಕ್ರಮಕೈಗೊಂಡು ಪ್ರತಿಭಟನೆಯಲ್ಲಿ ಪ್ರಣಿಗಳ ಬಳಕೆಗೆ ಅನುಮತಿ ನೀಡಿದರಿಲು ರಾಜ್ಯ ಪ್ರಾಣಿ ಕಲ್ಯಾಣ ಮಂಡಳಿ ಸದಸ್ಯ ಹುಣಚಿರಾಯ (ಕೇಶವ) ಮೋಟಗಿ ಪೊಲೀಸ್ ಆಯುಕ್ತರಿಗೆ ಮನವಿ ಮಾಡಿದ್ದಾರೆ.

Contact Your\'s Advertisement; 9902492681

ನಿನ್ನೆ ನಡೆದ ಪ್ರತಿಭಟನೆಯಲ್ಲಿ ಪ್ರಣಿ ಬಳಕೆಯಾದ ಫೋಟೊ ಮತ್ತು ವಿಡಿಯೋಗಳು ಸಮಾಜಿಕ ಜಾಲಾತಾಣ ಆಕ್ಷೇಪಣೆ ವ್ಯಕ್ತವಾಗದೆ ಎಂದು ತಿಳಿಸಿ ಮುಂದಿನ ದಿನಗಳಲ್ಲಿ ಇಂತಹ ಪ್ರತಿಭಟನೆಗಳಿಗೆ ಪರವಾನಿಗೆ ನೀಡದೆ ಪ್ರಾಣಿ ಬಳಸದಂತೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕೆಂದು ಒತ್ತಾತಿಸಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here