ಬಡ್ತಿ ಹೊಂದಿದ ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕರಿಗೆ ಸತ್ಕಾರ

0
33

ಕಲಬುರಗಿ: ನಗರದ ಆಳಂದ ರಸ್ತೆಯ ’ಎಂ.ಎಂ.ಎನ್ ಟ್ಯೂಟೋರಿಯಲ್ಸ್’ನಲ್ಲಿ ’ಬಸವೇಶ್ವರ ಸಮಾಜ ಸೇವಾ ಬಳಗ’, ’ಆಳಂದ ರಸ್ತೆ ಗೆಳೆಯರ ಬಳಗ’ ಹಾಗೂ ’ಕೆಎಚ್‌ಬಿ ಗ್ರೀನ್ ಪಾರ್ಕ್ ಗೆಳೆಯರ ಬಳಗ’ ಇವುಗಳ ಸಂಯುಕ್ತ ಆಶ್ರಯದಲ್ಲಿ ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕರಾಗಿ ಪದೋನ್ನತಿ ಹೊಂದಿದ ರಾಜಶೇಖರ ಗುಂಡದ, ರಾಜಶೇಖರ ಮಿಟೇಕಾರ, ಕಲ್ಯಾಣರಾವ ಅಂಬಲಗಾ, ಶ್ರೀಶೈಲ್ ತುಪ್ಪದ್, ನಾಗರಾಜ, ದತ್ತಾತ್ರೇಯ ಸಾಬಣೆ, ಸಂತೋಷ ಮಠ, ಸಿದ್ದಣ್ಣ ಮಿಟೇಕಾರ್, ದಿನೇಶ ಥಂಬದ್ ಅವರಿಗೆ ಶನಿವಾರ ಸತ್ಕರಿಸಿ ಗೌರವಿಸಲಾಯಿತು.

Contact Your\'s Advertisement; 9902492681

ಕೆ.ಬಸವರಾಜ, ಚಂದ್ರಕಾಂತ ಬಿರಾದಾರ, ಪ್ರೊ.ಎಚ್.ಬಿ.ಪಾಟೀಲ, ಸಂಗಮೇಶ್ವರ ಸರಡಗಿ, ವಿಶ್ವನಾಥ ಕಟ್ಟಿಮನಿ, ಬಸವರಾಜ ಹೆಳವರ್ ಯಾಳಗಿ, ನರಸಪ್ಪ ಬಿರಾದಾರ ದೇಗಾಂವ, ಮಲ್ಲಿನಾಥ ಮುನ್ನಳ್ಳಿ, ಸಂಜೀವ ಶೆಟ್ಟಿ, ವೀರೇಶ ಬೋಳಶೆಟ್ಟಿ ನರೋಣಾ, ದಿಲೀಪ ಬಕರೆ, ಸಂತೋಷಕುಮಾರ ಡಿ.ಕೋಟನೂರ, ದಿಲೀಪ, ಸೈಯದ್ ಸಾಬ್, ರೇಣುಕಾಚಾರ್ಯ ಸ್ಥಾವರಮಠ, ವಿಲಾಸರಾವ ಸಿನ್ನೂರಕರ್, ಪ್ರಭುಲಿಂಗ ಮೂಲಗೆ, ರಾಜಶೇಖರ ಮೂಲಗೆ, ಜರನಯ್ಯ ಗುತ್ತೇದಾರ, ಅಣ್ಣಾರಾಯ ಮಂಗಾಣೆ, ರಾಜಕುಮಾರ ಬಟಗೇರಿ ಸೇರಿದಂತೆ ಮತ್ತಿತರರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here