ಕಲ್ಯಾಣ ಕರ್ನಾಟಕ ಸೇನೆಯಿಂದ ಡಾ.ಬಾಬು ಜಗಜೀವನರಾಮ ಪ್ರತಿಮೆಗೆ ಪುಷ್ಪನಮನ

0
31

ಕಲಬುರಗಿ: ನಗರದ ಸಾರ್ವಜನಿಕ ಉದ್ಯಾನವನದ ಇಂದಿರಾ ಸ್ಮಾರಕ ಭವನದ ಎದರುಗಡೆ ಕಲ್ಯಾಣ ಕರ್ನಾಟಕ ಸೇನೆಯ ವತಿಯಿಂದ ಹಸಿರು ಕ್ರಾಂತಿಯ ಹರಿಕಾರ ಮಾಜಿ ಉಪ ಪ್ರಧಾನಿ ಡಾ.ಬಾಬು ಜಗಜೀವನರಾಮ ಅವರ ೩೪ನೇ ಪುಣ್ಯಸ್ಮರಣೆ ಅಂಗವಾಗಿ ಪ್ರತಿಮೆಗೆ ಸಹಾಯಕ ಪೋಲಿಸ್ ಆಯುಕ್ತ ವಿಜಯಕುಮಾರ ವಿ.ಎಚ್, ಅವರು ಮಾಲಾರ್ಪಣೆ ಮಾಡಿ ಪುಷ್ಪನಮನ ಸಲ್ಲಿಸಿದರು. ಸೇನೆಯ ಸಂಸ್ಥಾಪಕ ಅಧ್ಯಕ್ಷ ದತ್ತು ಹೈಯ್ಯಾಳಕರ್, ಚಂದ್ರಿಕಾ ಪರಮೇಶ್ವರ್, ದಸರಥ ಕಲಗುರ್ತಿ, ಮರಲಿಂಗ ಅಣಗಿ, ಗುಂಡೆಶ ತಾರಫೈಲ್, ಸಿದ್ದರಾಜ ಜಿನಕೇರಿ, ನಾಗಮ್ಮ ತಾರಫೈಲ್, ಬಸವರಾಜ ಹೈಯ್ಯಾಳಕರ್ ಇದ್ದರು.

Contact Your\'s Advertisement; 9902492681

 

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here