ಬೆಳ್ಳಿ ಹಬ್ಬ ನಿಮಿತ್ತ ಬಡ ಮಹಿಳೆಯರಿಗೆ ಉಚಿತ ಸಿರೆ ವಿತರಣೆ

0
84

ಕಲಬುರಗಿ: ಬಸವೇಶ್ವರ ಕಾಲೋನಿಯಲ್ಲಿ ಕೊರೊನಾ ಲಾಕ್ ಡೌನ್ ಹಿನ್ನೆಲೆಯಲ್ಲಿ ಪ್ರೊ.ಬಿ ಎಸ್ ಮಾಲಿ ಪಾಟೀಲ್,  ಗೀತಾ ಪಾಟೀಲ್ ಇವರ ೨೫ ನೇ ವಿವಾಹ ವಾರ್ಷಿಕೋತ್ಸವ ಬೆಳ್ಳಿ ಹಬ್ಬ ನಿಮಿತ್ತ ಬಡ ಮಹಿಳೆಯರಿಗೆ ಉಚಿತ ಸಿರೆ ವಿತರಣೆ ಮಾಡುವ ಮೂಲಕ ಸರಳವಾಗಿ ಆಚರಿಸಿಕೊಂಡರು. ಉಪನ್ಯಾಸಕರಾದ ಪ್ರೊ.ಬಸಲಿಂಗಪ್ಪ ಬಿರಾದಾರ್, ಪ್ರೊ ಅಂಬಣ್ಣ ಜೀವಣಗಿ, ಡಾ ಚಿ.ಸಿ.ನಿಂಗಣ್ಣ , ಬಿ ಎಚ್ ನಿರಗುಡಿ, ಸಿ ಎಸ್ ಮಾಲಿ ಪಾಟೀಲ, ಸಂಗಮೇಶ ಹಿರೇಮಠ ಇದ್ದರು.

 

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here