ಆಸ್ತಿ ವಿವಾದ: ಅಣ್ಣನಿಂದ ತಮ್ಮನ ಕೊಲೆ

0
113

ಕಲಬುರಗಿ: ಆಸ್ತಿ ವಿವಾದದ ಹಿನ್ನೆಲೆ ಅಣ್ಣ ತಮ್ಮನ ನಡುವಿನ ವಿವಾದ ವಿಕೋಪಕ್ಕೆ ತಿರುಗಿ ಕೊಡಲಿ ಮತ್ತು ಬಡಗಿಯಿಂದ ಹೊಡೆದು ಕೊಲೆ ಮಾಡಿರುವ ಮನ ಕಲಕುವ ಘಟನೆ ಇಲ್ಲಿನ ಜೇವರ್ಗಿ ತಾಲ್ಲೂಕಿನ ಜಮಖಂಡಿ ಗ್ರಾಮದಲ್ಲಿ ನಿನ್ನೆ ನಡೆದಿದೆ.

ವಿಶ್ವರಾಧ್ಯ ಭೀಮರಾಯ ಯಾಳಗಿ(30) ಕೊಲೆಯಾದ ವ್ಯಕ್ತಿ, ನಿನ್ನೆ ರಾತ್ರಿ ಈ ಘಟನೆ ನಡೆದಿದೆ. ಸಹೋದರ ಆಸ್ತಿ ಮಾರಿದರಿಂದ ತನ್ನ ಪಾಲಿನ ಏಳು ಸಾವಿರ ಹಣಕ್ಕೆ ಕೇಳಿದರಿಂದ ಇಬ್ಬರ ನಡುವ ವಿವಾದ ನಡೆದು ವಿಕೋಪಕ್ಕೆ ತಿರುಗಿದ ಕಾರಣ ಈ ಘಟನೆ ಮನೆಯಲ್ಲಿ  ನಡೆದಿದೆ ಎಂದು ತಿಳಿದುಬಂದಿದೆ.

Contact Your\'s Advertisement; 9902492681

ಆರೋಪಿ ಮುತ್ತಪ್ಪ ಯಾಳಗಿಯನ್ನು ಕಲಬುರಗಿ ಬಸ್ ನಿಲ್ದಾಣದಲ್ಲಿ ಪೊಲೀಸರು ಬಂದಿಸಿದ್ದಾರೆ. ಈ ಕುರಿತು ಯಡ್ರಾಮಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

 

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here