ಶಾಸಕ ಪಾಟೀಲ್ ತೇಲ್ಕೂರ, ಕುಟುಂಬ ಕೊರೊನಾದಿಂದ ಗುಣಮುಖರಾಗಲು ಪ್ರಾರ್ಥನೆ

0
28

ಕಲಬುರಗಿ: ನಗರದ ಗೋದುತಾಯಿ ಕಾಲೊನಿಯ ಮಹೇಶ್ವರಾಯ ದೇವಸ್ಥಾನದಲ್ಲಿ ಸೇಡಂ ಶಾಸಕ ರಾಜಕುಮಾರ ಪಾಟೀಲ್ ತೇಲ್ಕೂರ ಹಾಗೂ ಕುಟುಂಬದ ಸದಸ್ಯರನ್ನು ಕೊರೊನಾದಿಂದ ಗುಣಮುಖರಾಗಬೇಕು ಎಂದು ಅಭಿಮಾನಿಗಳು ಪ್ರಾರ್ಥನೆ ಸಲ್ಲಿಸಿದರು. ಲಿಂಗರಾಜ ಜೇವರ್ಗಿ, ಮಲ್ಲಿಕಾರ್ಜುನ ಪಾಟೀಲ, ರವಿಚಂದ್ರ ಪಾಟೀಲ ಹgಸೂರ, ಗೌತಮ್ ಗುತ್ತೇದಾರ, ರಾಹುಲ್ ಬಬಲಾದ ಇದ್ದರು.

 

Contact Your\'s Advertisement; 9902492681

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here