ಪದ್ಮನಾಭ ಸ್ವಾಮಿ ದೇವಸ್ಥಾನದ ಸುಪ್ರೀಂ ಕೋರ್ಟ್ ತೀರ್ಪುಗೆ ಸ್ವಾಗತ

0
44

ಕಲಬುರಗಿ: ತಿರುವನಂಥಪೂರಂ’ನ  ಅನಂತ ಪದ್ಮನಾಭ ಸ್ವಾಮಿ ದೇವಸ್ಥಾನದ ಆಡಳಿತ ರಾಜಮನೆತನದ ಹಕ್ಕನ್ನು ಎತ್ತಿ ಹಿಡಿದ ಸುಪ್ರೀಂ ಕೋರ್ಟ್ ಆದೇಶ ಅಖಿಲ ಭಾರತ ವೀರಶೈವ ಮಹಾಸಭೆ ಯುವ ಘಟಕದ ಗೌರವಧ್ಯಕ್ಷ  ಎಂ ಎಸ್ ಪಾಟೀಲ್ ನರಿಬೋಳ ಸ್ವಾಗತಿಸಿದ್ದಾರೆ.

ಕೇರಳದ ತಿರುವನಂತಪುರದ ಶ್ರೀ ಅನಂತ ಪದ್ಮನಾಭಸ್ವಾಮಿ ದೇವಸ್ಥಾನದ ಉಸ್ತುವಾರಿ ಹಾಗೂ ಆಡಳಿತದ ಕುರಿತು ಇರುವ ಗೊಂದಲವನ್ನು ಬಗೆಹರಿಸಿದ ಮತ್ತು ದೇಶದ ಅತಿ ಶ್ರೀಮಂತ ಹಾಗೂ ಪ್ರಸಿದ್ಧ ಧಾರ್ಮಿಕ ಕೇಂದ್ರವಾಗಿರುವ ಶ್ರೀ ಅನಂತಪದ್ಮನಾಭ ಸ್ವಾಮಿ ದೇವಸ್ಥಾನದ ಸಾಂಸ್ಕೃತಿಕ ಧಾರ್ಮಿಕ  ಹಾಗೂ ಪಾರಂಪರಿಕ ವೈಭವವನ್ನು ಅತಿ ಶ್ರದ್ಧಾ ಮತ್ತು ಭಕ್ತಿಪೂರ್ವಕವಾಗಿ ನಡೆದುಕೊಂಡು ಬಂದಿರುವ ತಿರುವನಂತಪುರದ ರಾಜಮನೆತನ ಕ್ಕೆ ದೇವಸ್ಥಾನದ ಆಡಳಿತ ದ ಜವಾಬ್ದಾರಿ ಒಪ್ಪಿಸಿರುವುದು ರಾಜಮನೆತನದ ಹಕ್ಕನ್ನು ಹಾಗೂ ಭಕ್ತರ ಧಾರ್ಮಿಕ ಭಾವನೆಯನ್ನು ಎತ್ತಿಹಿಡಿದಂತಾಗಿದೆ ಎಂದಿದ್ದಾರೆ.

Contact Your\'s Advertisement; 9902492681

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here