ಮಳೆಯಿಂದ ಹಾನಿಗೊಳಗಾದ ಬೆಳೆ ವಿಕ್ಷಿಸಿದ ಅಲ್ಲಮಪ್ರಭು ಪಾಟೀಲ್

0
24

ಕಲಬುರಗಿ: ಕೆರಿಭೋಸಗಾ ಗ್ರಾಮದಲ್ಲಿ ಭಾರಿ ಮಳೆಯಿಂದಾಗಿ ಹಾನಿಗೊಳಗಾದ ಬೆಳೆಯನ್ನು ಮಾಜಿ ವಿಧಾನ ಪರಿಷತ್ ಸದಸ್ಯರಾದ ಅಲ್ಲಮಪ್ರಭು ಪಾಟೀಲ್ ಅವರು ಹಾನಿಗೊಳಗಾದ ರೈತರ ಹೊಲಕ್ಕೆ ಭೇಟಿ ನೀಡಿ ಬೆಳೆ ಹಾನಿಯನ್ನು ವಿಕ್ಷಿಸಿದ್ದರು. ಸಂಬಂಧಪಟ್ಟ ಅಧಿಕಾರಿಗಳ ಜೊತೆ ಮಾತನಾಡಿ ಕೂಡಲೇ ಪರಿಹಾರಕ್ಕೆ ಸೂಚಿಸಿದರು. ಜಿ.ಪಂ.ಸದಸ್ಯ ಸಂತೋಷ ಪಾಟೀಲ್ ಡಣ್ಣೂರ, ಗಾ.ಪಂ.ಅಧ್ಯಕ್ಷ ನೀಲಕಂಠರಾವ ಮಂಗಮಾಳೆ ಹಾಗೂ ಗ್ರಾಮದ ಹಿರಿಯರು ಮತ್ತು ರೈತರು ಇದ್ದರು.

 

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here