ವೃದ್ಧಾಶ್ರಮದಲ್ಲಿ ಮಾಸ್ಕ, ಸ್ಯಾನಿಟೈಸರ್, ಹಣ್ಣು-ಹಂಪಲು ವಿತರಣೆ

0
45

ಕಲಬುರಗಿ: ಚಿಂಚನಸೂರ ಹಿರೇಮಠದ ಗಂಗಾಧರ ಶಿವಾಚಾರ್ಯರ ಜನ್ಮದಿನದ ಪ್ರಯುಕ್ತ ಬಾಣೇಶ್ವರ ವಿವಿದೋದ್ದೇಶ ತರುಣ ಸಂಘ ವತಿಯಿಂದ ಸೈಯದ್ ಚಿಂಚೋಳಿ ಕ್ರಾಸ್ ಸಮೀಪದ ಇರುವ ವೃದ್ಧಾಶ್ರಮದಲ್ಲಿ ಮಾಸ್ಕ, ಸ್ಯಾನಿಟೈಸರ್ ಮತ್ತು ಹಣ್ಣು-ಹಂಪಲು ವಿತರಿಸಲಾಯಿತು.

ಬಾಣೇಶ್ವರ ಸಂಘದ ಅಧ್ಯಕ್ಷ ಮಲ್ಲಿಕಾರ್ಜುನ ಸ್ವಾಮಿ ಚಿಂಚನಸೂರ, ಉಪಾಧ್ಯಕ್ಷ ಶ್ರೀಕಾಂತ್ ಮಗಿ, ಖಜಾಂಚಿ ಚಂದ್ರಕಾಂತ ನರೋಣ, ಸಂಚಾಲಕ ಪ್ರಶಾಂತ್ ಹೂಗಾರ, ಸಂಘಟನಾ ಕಾರ್ಯದರ್ಶಿ ಶರಣು ಬಣಗಾರ, ಮಡಿವಾಳಯ್ಯ ಸ್ವಾಮಿ, ಶ್ರೀಚಂದ, ಅಣವೀರಯ್ಯಾ ಹಿರೇಮಠ, ಮಂಜು ಮುದ್ದಡಗಾ ಇದ್ದರು.

Contact Your\'s Advertisement; 9902492681

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here