ಕಾರ್ಮಿಕರಿಗೆ ಕೋವಿಡ್-19 ಚಿಕಿತ್ಸೆ ನೀಡಿರುವ ಮಾಹಿತಿ ನೀಡಲು ಆಗ್ರಹಿಸಿ ಪ್ರತಿಭಟನೆ

0
47

ಕಲಬುರಗಿ: ಸಂಕಷ್ಟದಲ್ಲಿರುವ ಕಟ್ಟಡ ನಿರ್ಮಾಣ ಕಾರ್ಮಿಕರಿಗೆ ಸಮಗ್ರ ಕೋವಿಡ್-19 ಪರಿಹಾರದ ಲೆಕ್ಕ ನೀಡಲ್ಲು ಒತ್ತಾಯಿಸಿ ಹಾಗೂ ಕಲ್ಯಾಣ ಮಂಡಳಿಗಳನ್ನು ವಿಲೀನ ಗೊಳಿಸುವ ಕೇಂದ್ರ ಸರ್ಕಾರದ ನೀತಿ ಖಂಡಿಸಿ ಇಂದು ಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಫೆಡರೇಷನ್ ವತಿಯಿಂದ ಕಾರ್ಮಿಕರ ಇಲಾಖೆ ಕಚೇರಿಯ ಎದುರು ಸಂಘಟನೆಯ ಅಧ್ಯಕ್ಷರಾದ ನಾಗಯ್ಯ ಸ್ವಾಮಿ ಮತ್ತು ಕಾರ್ಮಿಕ  ಮುಖಂಡ ಹಣಮಂತ ಪೂಜಾರಿ ಅವರ ನೇತೃತ್ವದಲ್ಲಿ ಪ್ರತಿಭಟನೆ ನಡೆಯಿತು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here