ಮಾಲಿಕಯ್ಯ ಗುತ್ತೇದಾರಗೆ ಬಿಜೆಪಿ ಗ್ರಾಮೀಣ ಘಟಕದಿಂದ ಸನ್ಮಾನ

0
29

ಕಲಬುರಗಿ: ಭಾರತಿ ಜನತಾ ಪಕ್ಷದ ನೂತನವಾಗಿ ರಾಜ್ಯ ಉಪಾಧ್ಯಕ್ಷರಾಗಿ ಆಯ್ಕೆ ಆಗಿರುವ ಮಾಲಿಕಯ್ಯ ಗುತ್ತೇದಾರ ಅವರಿಗೆ ಗ್ರಾಮೀಣ ಮಂಡಲದ ವತಿಯಿಂದ ಸನ್ಮಾನಿಸಲಾಯಿತು. ರವಿ ಬಿರಾದರ್, ಮಂಜು ರೆಡ್ಡಿ, ಸಂಗಮೇಶ ವಾಲಿ, ಸಿದ್ದನಗೌಡ ದಮ್ಮೂರ, ವಿಶ್ವನಾಥ ಪಾಟೀಲ್, ವಿನೋದ ಪಾಟೀಲ್, ಸತೀಶ ವರದಿ, ಶಾಂತಕುಮಾರ ಪಾಟೀಲ್ ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here